ETV Bharat / bharat

ಅಂತಾರಾಜ್ಯ ಗಡಿ ಬಂದ್ ಇಲ್ಲ: ಸಚಿವ ಅಶ್ವತ್ಥ ನಾರಾಯಣ ಹೇಳಿಕೆ ಸೇರಿ ಇಂತಿವೆ ಈ ಸಮಯದ ಪ್ರಮುಖ ಸುದ್ದಿ

author img

By

Published : Jan 5, 2022, 12:58 PM IST

ಈ ಹೊತ್ತಿನ ಪ್ರಮುಖ ಸುದ್ದಿ ಹೀಗಿವೆ..

Top 10 News @ 1PM
ಟಾಪ್​​ 10 ನ್ಯೂಸ್​ @ 1 PM

  • ಗಡಿ ಬಂದ್ ಮಾಡಲ್ಲ

ಅಂತಾರಾಜ್ಯ ಗಡಿ ಬಂದ್ ಇಲ್ಲ, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಿದ್ದೇವೆ: ಸಚಿವ ಅಶ್ವತ್ಥ ನಾರಾಯಣ

  • ಕಂಟೇನ್​ಮೆಂಟ್ ಝೋನ್​ಗಳ ಸಂಖ್ಯೆ ಏರಿಕೆ

ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ಸೋಂಕಿತರ ಸಂಖ್ಯೆ: ಬೊಮ್ಮನಹಳ್ಳಿ ವಲಯದಲ್ಲಿ ಹೆಚ್ಚು ಮೈಕ್ರೋ ಕಂಟೇನ್​ಮೆಂಟ್ ಝೋನ್

  • ನಾಲ್ಕೈದು ವಾರ ಎಚ್ಚರಿಕೆಯಿಂದಿರಿ

ಮುಂದಿನ 4-6 ವಾರ ರಾಜ್ಯದ ಜನರು ಎಚ್ಚರದಿಂದ ಇರಬೇಕು : ಸಚಿವ ಸುಧಾಕರ್

  • ತಜ್ಞರ ಅಭಿಪ್ರಾಯ

ಕೋವಿಡ್ ಋತುಮಾನದ ಸಾಂಕ್ರಾಮಿಕ ರೋಗವಾಗಿ ರೂಪಾಂತರಗೊಳ್ಳಬಹುದು : ತಜ್ಞರು

  • ಆರಗ ಜ್ಞಾನೇಂದ್ರ ಹೇಳಿಕೆ

ಕೋವಿಡ್‌​ ಕಠಿಣ ನಿಯಮ ಕಾಂಗ್ರೆಸ್​​ಗೂ ಅನ್ವಯ : ಗೃಹ ಸಚಿವ ಆರಗ ಜ್ಞಾನೇಂದ್ರ

  • ಪಟಾಕಿ ಫ್ಯಾಕ್ಟರಿಯಲ್ಲಿ ಸ್ಫೋಟ

ಪಟಾಕಿ ಫ್ಯಾಕ್ಟರಿಯಲ್ಲಿ ಸ್ಫೋಟ : ಮೂವರು ಸಾವು,7 ಮಂದಿ ಗಾಯ

  • ಶ್ವೇತಾ ಸಿಂಗ್ ಕೋರ್ಟ್​​ಗೆ ಹಾಜರು

Bulli Bai App Case : ಮತ್ತೊಬ್ಬ ಆರೋಪಿ ಬಂಧನ, ಮಾಸ್ಟರ್​ಮೈಂಡ್​​ ಶ್ವೇತಾ ಸಿಂಗ್ ಇಂದು ಕೋರ್ಟ್​​ಗೆ ಹಾಜರು

  • ಅನ್ನಪೂರ್ಣ ಭಾರತಿಗೆ ಬೆದರಿಕೆ ಕರೆ

ಅಲಿಗಢ ಧರ್ಮ ಸಂಸದ್​ಗೂ ಮುನ್ನ ಅನ್ನಪೂರ್ಣ ಭಾರತಿಗೆ ಬೆದರಿಕೆ ಕರೆ, ಭದ್ರತೆಗೆ ಮನವಿ

  • ಪಕ್ಷಿ ಗಣತಿ

ಚಿಲಿಕಾ ಸರೋವರದಲ್ಲಿ ಪಕ್ಷಿ ಗಣತಿ: ಒಂದೂವರೆ ಲಕ್ಷ ಪಕ್ಷಿಗಳು 'ಗೈರು'

  • ಬೆಳಗಾವಿಯಲ್ಲಿ ಬಿಗಿ ಬಂದೋಬಸ್ತ್

ಬೆಳಗಾವಿಯಲ್ಲಿ ಸಚಿವ ಅಶ್ವತ್ಥ್ ನಾರಾಯಣ-ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ ಸಾಧ್ಯತೆ ಹಿನ್ನೆಲೆ ಬಿಗಿ ಬಂದೋಬಸ್ತ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.