ETV Bharat / bharat

ಬೆಂಗಳೂರು ಪ್ರವಾಹ ಕುರಿತು ಸಿಎಂ ಸಭೆ, ದೇಶದ ಜಿಡಿಪಿ ಏರಿಕೆ ಸೇರಿ ಪ್ರಮುಖ ಸುದ್ದಿ

author img

By

Published : Aug 31, 2022, 9:01 PM IST

Updated : Aug 31, 2022, 9:16 PM IST

top ten news @ 9pm
top ten news @ 9pm

ಈ ಹೊತ್ತಿನ ಪ್ರಮುಖ ಸುದ್ದಿ ಹೀಗಿವೆ

  • ಭಾರತದ ಜಿಡಿಪಿ ಏರಿಕೆ

ಜೂನ್‌ ತ್ರೈಮಾಸಿಕದಲ್ಲಿ ಎರಡಂಕಿ ದಾಖಲಿಸಿದ ಭಾರತದ ಆರ್ಥಿಕ ವೃದ್ಧಿ ದರ!

  • ಬೆಂಗಳೂರು ಪ್ರವಾಹ ಕುರಿತು ಸಿಎಂ ಸಭೆ

ಬೆಂಗಳೂರು ಪ್ರವಾಹ ಕುರಿತು ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಸಿಎಂ: ನಾಳೆ ಖುದ್ದು ಪರಿಶೀಲನೆ

  • ನಿತೀಶ್​ ಜೊತೆ ವೇದಿಕೆ ಹಂಚಿಕೊಂಡ ಕೆಸಿಆರ್​

ದೇಶದ ಎಲ್ಲ ಪ್ರತಿಪಕ್ಷಗಳನ್ನು ಒಂದುಗೂಡಿಸುವ ಪ್ರಯತ್ನ: ನಿತೀಶ್​ ಜೊತೆ ವೇದಿಕೆ ಹಂಚಿಕೊಂಡ ಕೆಸಿಆರ್​

  • ಕ್ರಿಕೆಟ್​ ತಂಡಗಳಿಗೆ ಶೇ.40ರಷ್ಟು ದಂಡ

ಏಷ್ಯಾ ಕಪ್ ಟೂರ್ನಿ: ಭಾರತ, ಪಾಕಿಸ್ತಾನ ತಂಡಗಳಿಗೆ ಶೇ.40ರಷ್ಟು ದಂಡ

  • ಸೋನಿಯಾ ಗಾಂಧಿಗೆ ಮಾತೃವಿಯೋಗ

ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಮಾತೃವಿಯೋಗ

  • ಸೋಂಕಿಗೆ ಇಬ್ಬರು ಬಲಿ

ರಾಜ್ಯದಲ್ಲಿಂದು 639 ಮಂದಿಗೆ ಕೋವಿಡ್ ದೃಢ: ಸೋಂಕಿಗೆ ಇಬ್ಬರು ಬಲಿ

  • ಸ್ವಿಗ್ಗಿ ಗ್ರಾಹಕನಿಂದ ದೂರು

ಹೈದರಾಬಾದ್: 'ಮುಸ್ಲಿಂ ಡೆಲಿವರಿ ವ್ಯಕ್ತಿ ಬೇಡ..' ಎಂದು ಬರೆದ ಸ್ವಿಗ್ಗಿ ಗ್ರಾಹಕ

  • ಗರ್ಭಕಂಠದ ಕ್ಯಾನ್ಸರ್​ಗೆ ಲಸಿಕೆ

ಗರ್ಭಕಂಠದ ಕ್ಯಾನ್ಸರ್: ಭಾರತದ ಮೊದಲ ಲಸಿಕೆ ನಾಳೆ ಬಿಡುಗಡೆ

  • ಜೋಶಿ ಮನೆಗೆ ಮುತ್ತಿಗೆ ಯತ್ನ

ಗಣೇಶೋತ್ಸವದಲ್ಲಿ ಡಿಜೆ ಅನುಮತಿಗೆ ಒತ್ತಾಯ.. ಸಚಿವ ಜೋಶಿ ಮನೆಗೆ ಮುತ್ತಿಗೆ ಯತ್ನ

  • ಪೊಲೀಸ್ ಠಾಣೆಗೆ ಬಂದ ಗಣಪ

ಪೊಲೀಸ್ಬಪ್ಪಾ ಮೋರಯಾ.. ಮುಂಬೈನಲ್ಲಿ ಪೊಲೀಸ್ ಠಾಣೆಗೆ ಬಂದ 'ಪೊಲೀಸ್ ಗಣಪ'

  • ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ಚಾಲಾಕಿ

ಗುದನಾಳದಲ್ಲಿ ಚಿನ್ನ ಬಚ್ಚಿಟ್ಟು ಕಳ್ಳ ಸಾಗಣಿಕೆ: ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ಚಾಲಾಕಿ

Last Updated :Aug 31, 2022, 9:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.