ರಾಯಚೂರಿನಲ್ಲಿ ಕಲ್ಯಾಣ ಕರ್ನಾಟಕ ಮಹೋತ್ಸವ ಜ್ಞಾನ-ಧ್ಯಾನ-ಮಹಾ ಸತ್ಸಂಗ ಕಾರ್ಯಕ್ರಮ

By

Published : Feb 5, 2020, 10:42 PM IST

thumbnail

ರಾಯಚೂರು: ನಗರದ ಜಿಲ್ಲಾ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ರವಿಶಂಕರ್ ಗುರೂಜಿಯಿಂದ ಕಲ್ಯಾಣ ಕರ್ನಾಟಕ ಮಹೋತ್ಸವ ಜ್ಞಾನ-ಧ್ಯಾನ-ಮಹಾ ಸತ್ಸಂಗ ಕಾರ್ಯಕ್ರಮ ನಡೆಯಿತು.ನಾವು ಯಾವುದೇ ಒತ್ತಡಯುಕ್ತ ಜೀವನ ನಡೆಸಬಾರದು. ಹಿಂದೆ ನಡೆದ ಘಟನೆಯಿಂದ ಚಿಂತಿತರಾಗಬಾರದು. ಆಹಾರ,ನಿದ್ರೆ,ವ್ಯಾಯಾಮ,ಯೋಗ-ಧ್ಯಾನ ಮಾಡಬೇಕು.ಮನಸ್ಸು ಶುದ್ಧವಾಗಿಟ್ಟುಕೊಳ್ಳಬೇಕು ಎಂದು ರವಿಶಂಕರ್ ಗುರೂಜಿ ತಿಳಿಸಿದರು.

TAGGED:

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.