ನಕ್ಸಲ್​​​ ಶರಣಾಗತಿಗೆ ಮುನ್ನುಡಿ ಬರೆದ ಪೇಜಾವರ ಶ್ರೀಗಳು... ವಿಡಿಯೋ ಸ್ಟೋರಿ

By

Published : Dec 30, 2019, 6:54 PM IST

thumbnail

ಸರ್ಕಾರದ ದಿವ್ಯ ನಿರ್ಲಕ್ಷ್ಯಕ್ಕೊಳಪಟ್ಟ ಅದೆಷ್ಟೋ ಕುಗ್ರಾಮಗಳಿಂದು ಕೆಲವರ ಹೃದಯ ವೈಶಾಲ್ಯತೆಯಿಂದ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವಂತಾಗಿದೆ. ಇಂಥ ಮಹತ್ತರ ಕೆಲಸ ಮಾಡುತ್ತಾ ಬಂದಿರುವ ಹೆಗ್ಗಳಿಕೆಗೆ ಪೇಜಾವರ ಮಠವೂ ಭಾಜನವಾಗಿದೆ. ಈ ಮಠದ ಪೇಜಾವರ ಶ್ರೀಗಳು ನಕ್ಸಲ್​ ಪೀಡಿತ ಗ್ರಾಮಗಳಿಗೆ ಬೆಳಕಾಗಿದ್ದರು ಅನ್ನೋದು ವಿಶೇಷ. ಈ ಕುರಿತು ಇಲ್ಲಿದೆ ಒಂದು ವಿಶೇಷ ವರದಿ..

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.