‘ಹಿಂದೂ ಸಮಾಜದಲ್ಲಿ ಜಾತಿಯಾಧಾರಿತ ಅಸ್ಪೃಷ್ಯತೆ ದೂರವಾಗಬೇಕೆಂಬುದೇ ಆರ್​ಎಸ್​ಎಸ್​ನ ಸ್ಪಷ್ಟ ನಿಲುವು’

By

Published : Mar 20, 2021, 1:52 PM IST

thumbnail

ಬೆಂಗಳೂರು: ಆರ್​ಎಸ್​​ಎಸ್ ಸರಕಾರ್ಯವಾಹರಾಗಿ ದತ್ತಾತ್ರೇಯ ಹೊಸಬಾಳೆ ಅವರನ್ನು ನೇಮಕ ಮಾಡಲಾಗಿದೆ. ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂ ಸಮಾಜದಲ್ಲಿ ಅಸ್ಪೃಷ್ಯತೆ, ಜಾತಿಯಾಧಾರಿತ ಮೇಲು - ಕೀಳು, ವಿಷಮತೆ, ಬೇಧ-ಭಾವ ಇದನ್ನು ಯಾರೂ ಪಾಲಿಸಬಾರದು. ಎಲ್ಲ ದೃಷ್ಟಿಯಿಂದ ಈ ರೀತಿಯ ಅಸ್ಪೃಷ್ಯತೆ ಆಚರಣೆ ದೂರವಾಗಬೇಕು. ಇದು ಆರ್​ಎಸ್​ಎಸ್​ನ ಸ್ಪಷ್ಟ ನಿಲುವು. ಸಮಾಜವನ್ನು ಆ ದೃಷ್ಟಿಯಿಮದ ಸರಿಪಡಿಸುವಂತಹ ಕೆಲಸವನ್ನು ನಾವು ಎಲ್ಲ ಕಾಲದಲ್ಲಿಯೂ ಮಾಡುತ್ತಿದ್ದೇವೆ ಎಂದು ಸಮರ್ಥಿಸಿಕೊಂಡರು.

TAGGED:

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.