ಅಂಜನಾದ್ರಿ ಬೆಟ್ಟಕ್ಕೆ ಹರಿದು ಬಂದ ಭಕ್ತ ಸಾಗರ...

By

Published : Jan 15, 2021, 1:29 PM IST

thumbnail

ಗಂಗಾವತಿ: ಸಂಕ್ರಮಣ ಹಬ್ಬದ ಸಂದರ್ಭದಲ್ಲಿ ಜನ ಸಮೀಪದಲ್ಲಿನ ದೇಗುಲಕ್ಕೆ ತೆರಳಿ ದರ್ಶನ ಪಡೆಯುವುದು ಸಹಜ. ಆದರೆ ಹಬ್ಬದ ಬಳಿಕವೂ ಅಂಜನಾದ್ರಿ ಪರ್ವತದಲ್ಲಿ ಜನ ಜಂಗುಳಿ ಹೆಚ್ಚಾಗಿದ್ದು, ಹನುಮನ ದರ್ಶನಕ್ಕೆ ಭಕ್ತ ಸಮೂಹ ಮುಗಿಬಿದ್ದಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.