ಪರೇಶ್ ಮೇಸ್ತಾ ಪ್ರಕರಣ: ಹುಂಬು ಧೈರ್ಯ ಪ್ರದರ್ಶಿಸಿದ್ದ ಯುವಕರಿಗೆ ತ್ರಿಶಂಕು ಸ್ಥಿತಿ

By

Published : Nov 11, 2019, 1:48 PM IST

thumbnail

ಕಳೆದ ಎರಡು ವರ್ಷಗಳ ಹಿಂದೆ ಹೊನ್ನಾವರದ ಯುವಕ ಪರೇಶ್​ ಮೇಸ್ತಾ ಅಸಹಜ ಸಾವು ಪ್ರಕರಣ ಇಡೀ ಉತ್ತರಕನ್ನಡ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿತ್ತು. ಪರೇಶ್​ನನ್ನು ಹತ್ಯೆ ಮಾಡಲಾಗಿದೆ ಎಂದು ಆರೋಪಿಸಿ ಬಿಜೆಪಿ ಮುಖಂಡರು ಸೇರಿದಂತೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಜಿಲ್ಲೆಯಾದ್ಯಂತ ಬೃಹತ್ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಸಾಕಷ್ಟು ಗಲಭೆಗಳು ನಡೆದ ಪರಿಣಾಮ ಸಾವಿರಾರು ಯುವಕರ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು. ಅಂದು ಹುಂಬು ಧೈರ್ಯ ಮೆರೆದಿದ್ದ ಯುವಕರು ಇಂದು ತ್ರಿಶಂಕು ಸ್ಥಿತಿಯಲ್ಲಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.