ಕೃಷಿ ಹೊಂಡದ ಹೆಸರಲ್ಲಿ ಕೋಟಿ ಕೋಟಿ ರೂ. ಲೂಟಿ ಆರೋಪ!
ಭೀಕರ ಬರಗಾಲದಿಂದ ಬೆಂದ ರೈತರ ಬೆಳೆಗಳನ್ನು ನೀರುಣಿಸಿ ಬದುಕಿಸಲು ಸರ್ಕಾರ ಮಹತ್ವದ ಯೋಜನೆಯೊಂದನ್ನು ಜಾರಿಗೆ ತಂದಿದೆ. ಆದರೆ, ಈ ಯೋಜನೆ ಕೃಷಿ ಇಲಾಖೆ ಅಧಿಕಾರಿಗಳ ಕೈ ಚಳಕದಿಂದಾಗಿ ಸರ್ಕಾರದ ಅನುದಾನ ಗುಳುಂ ಮಾಡಿ ಗೋಲ್ಮಾಲ್ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
TAGGED: