ನಿರ್ಲಕ್ಷ್ಯ ವಹಿಸಿದ್ರೆ ಜೋಕೆ... ಮಾಲೂರಲ್ಲಿ ಯಮಧರ್ಮರಾಯನ ಎಚ್ಚರಿಕೆ

By

Published : Apr 25, 2020, 4:38 PM IST

thumbnail

‌ಕೋಲಾರ: ಜಿಲ್ಲೆಯ ಮಾಲೂರಿನ ಪುರಸಭೆ ವತಿಯಿಂದ ಕೊರೊನಾ ಕುರಿತು ವಿನೂತನವಾಗಿ ಜಾಗೃತಿ ಮೂಡಿಸಿದ್ರು. ಹೌದು, ಕೊರೊನಾ ವೈರಸ್​ ವೇಷ ತೊಟ್ಟ ವ್ಯಕ್ತಿ ಹಾಗೂ ಯಮಧರ್ಮನ ವೇಷ ತೊಟ್ಟ ವ್ಯಕ್ತಿಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಾಮಾಜಿಕ ಅಂತರ ಮತ್ತು ಮಾಸ್ಕ್​​ ಧರಿಸುವಿಕೆಯ ಕುರಿತು ತಿಳುವಳಿಕೆ ಮೂಡಿಸಿದ್ರು‌. ಜಾಗೃತಿ ವಹಿಸದೆ ನಿರ್ಲಕ್ಷಿಸಿದ್ರೆ ಯಮಧರ್ಮರಾಯ ಬರ್ತಾನೆ ಎಂದು ಹೇಳುತ್ತಾ, ಮಾಸ್ಕ್ ಧರಿಸದೇ ಹಾಗೂ ಸಾಮಾಜಿಕ ಅಂತರ ಪಾಲಿಸದ ಜನರಿಗೆ ಗದೆಯಿಂದ ಹೊಡೆಯುವ ಹಾಗೆ ಅಣುಕು ಪ್ರದರ್ಶನ ನಡೆಸಿದ್ರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.