ದಾಳಿ ಮಾಡಲು ಬಂದ ಚಿರತೆ ಮೇಲೇರಿ ಕುಳಿತು ಸೆಣಸಾಡಿದ ರೈತ..!

By

Published : Mar 11, 2020, 11:06 AM IST

thumbnail

ದಾಳಿ ಮಾಡಲು ಬಂದ ಚಿರತೆ ಮೇಲೆಯೇ ಏರಿ ಕುಳಿತು ಸೆಣಸಾಡಿ ರೈತರೊಬ್ಬರು ಜೀವ ಉಳಿಸಿಕೊಂಡಿರೋ ಘಟನೆ ತುಮಕೂರು ತಾಲೂಕಿನ ಹೊಳಕಲ್ ಗ್ರಾಮದಲ್ಲಿ ನಡೆದಿದೆ. ರಂಗಸ್ವಾಮಯ್ಯ ಚಿರತೆಯೊಂದಿಗೆ ಹೋರಾಡಿ ಪ್ರಾಣ ಉಳಿಸಿಕೊಂಡಿರುವ ರೈತ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.