ETV Bharat / bharat

ನಿಗಮ ಮಂಡಳಿ ನೇಮಕಾತಿ ರದ್ಧು, ಗುತ್ತಿಗೆದಾರರ ಆರೋಪದ ಹಿಂದೆ ಕೈ ರಾಜಕೀಯ ಸೇರಿ ಪ್ರಮುಖ ಸುದ್ದಿ

author img

By

Published : Aug 24, 2022, 9:27 PM IST

top ten news @ 9pm
top ten news @ 9pm

ಈ ಹೊತ್ತಿನ ಪ್ರಮುಖ ಸುದ್ದಿ ಹೀಗಿವೆ..

  • ಕಾಂಗ್ರೆಸ್‌ ಕೈವಾಡ

ಗುತ್ತಿಗೆದಾರರ ಆರೋಪದ ಹಿಂದೆ ಕಾಂಗ್ರೆಸ್‌ ರಾಜಕೀಯ ಇದೆ : ಸಚಿವ ಸುಧಾಕರ್‌

  • ಗೃಹ ಸಚಿವರಿಗೆ ಬಿಇಎಲ್​ನಿಂದ ಪ್ರಾತ್ಯಕ್ಷಿಕೆ

ಅತ್ಯಾಧುನಿಕ ಮೊಬೈಲ್ ಜಾಮರ್ ಬಗ್ಗೆ ಗೃಹ ಸಚಿವರಿಗೆ ಬಿಇಎಲ್​ನಿಂದ ಪ್ರಾತ್ಯಕ್ಷಿಕೆ

  • ನಿಗಮ ಮಂಡಳಿ ನೇಮಕಾತಿ ರದ್ಧು

ನಿಗಮ ಮಂಡಳಿ ನೇಮಕಾತಿ ರದ್ದು: ಕಾಂಗ್ರೆಸ್ ಸೇರಲು ದಾರಿ ಸುಗಮ ಎಂದ ವಿ ಎಸ್ ಪಾಟೀಲ್

  • ಉಪಮೇಯರ್ ಹುದ್ದೆಗೆ ಮೀಸಲಾತಿ ನಿಗದಿ

ರಾಜ್ಯದ 10 ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಹುದ್ದೆಗೆ ಮೀಸಲಾತಿ ನಿಗದಿ

  • ಲೇವಡಿ ಮಾಡಿದ ಡಿಕೆಶಿ

ಭ್ರಷ್ಟಾಚಾರದ ರಾಜಧಾನಿಯಾಗಿದೆ ಕರ್ನಾಟಕ.. ಫುಡ್‌ ಮೆನುವಿನಂತೆ ಲೇವಡಿ ಮಾಡಿದ ಡಿಕೆಶಿ

  • ವಿಷನ್‌ ಡಾಕ್ಯುಮೆಂಟ್‌

ದೇಶದಲ್ಲೇ ಮೊದಲು ಆರೋಗ್ಯ ಕ್ಷೇತ್ರಕ್ಕಾಗಿ ವಿಷನ್‌ ಡಾಕ್ಯುಮೆಂಟ್‌ : ಡಾ ಕೆ ಸುಧಾಕರ್‌

  • ರಸ್ತೆಯಲ್ಲಿ ಕುಳಿತು ಗೋಳಾಡಿದ ಮಹಿಳೆ

ಮೈಸೂರು: ಚೀಟಿ ವ್ಯವಹಾರದಲ್ಲಿ ವಂಚನೆ, ರಸ್ತೆಯಲ್ಲಿ ಕುಳಿತು ಗೋಳಾಡಿದ ಮಹಿಳೆ

  • ಶತಮಾನ ಪೂರೈಸಿದ ಕಾಲೇಜು ಕಟ್ಟಡ

ಪುತ್ತೂರು: ಅಪಾಯದ ಸ್ಥಿತಿಯಲ್ಲಿದೆ ಶತಮಾನ ಪೂರೈಸಿದ ಸರಕಾರಿ ಕಾಲೇಜು ಕಟ್ಟಡ

  • ಆಘಾತಕಾರಿ ಸಂಗತಿ ಬಯಲು

ಯೂಟ್ಯೂಬ್ ನೋಡಿ 10ನೇ ತರಗತಿ ಬಾಲಕನಿಂದ ಕೊಲೆ: ವಿಚಾರಣೆಯಲ್ಲಿ ಆಘಾತಕಾರಿ ಸಂಗತಿ ಬಯಲು

  • ಕಿರುಚಿತ್ರ ಮೆಚ್ಚಿದ ನಟಿ ಸೋನು ಗೌಡ

ವಿದ್ಯಾರ್ಥಿಗಳೇ ನಿರ್ದೇಶಿಸಿದ ಕಿರುಚಿತ್ರ ಮೆಚ್ಚಿದ ನಟಿ ಸೋನು ಗೌಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.