ETV Bharat / bharat

ದಸರೆಗೆ ಗಜಪಡೆ ತಾಲೀಮು, ಶಾಸಕರ ಭಾಷಣದ ವೇಳೆ ಕಲ್ಲೆಸೆತ ಸೇರಿ ಈ ಹೊತ್ತಿನ 10 ಸುದ್ದಿಗಳು

author img

By

Published : Aug 17, 2022, 3:01 PM IST

Top ten news @ 3pm
Top ten news @ 3pm

ಈ ಹೊತ್ತಿನ ಪ್ರಮುಖ 10 ಸುದ್ದಿಗಳು ಹೀಗಿವೆ..

  • ಗಜಪಡೆ ತಾಲೀಮು

ಮೈಸೂರು ದಸರಾ.. ಗಜಪಡೆ ತಾಲೀಮು, ಆಹಾರ ಕ್ರಮ ಹೇಗಿದೆ ಗೊತ್ತಾ?

  • ಆಧುನಿಕ ಶ್ರವಣ ಕುಮಾರ!

ಆಧುನಿಕ ಶ್ರವಣ ಕುಮಾರ.. ಹಳೆ ಸ್ಕೂಟರ್​​​​ನಲ್ಲೇ ದೇಶ ಸುತ್ತಿಸಿ ತಾಯಿ ಆಸೆ ಈಡೇರಿಸುತ್ತಿರುವ ಮಗ

  • ಕಾರ್ ದರ್ಬಾರ್​ಗೆ ಬ್ರೇಕ್

ಸಂಚಾರ ನಿಯಮ ಉಲ್ಲಂಘಿಸಿದ ನಟ ರಾಜೀವ್ ರಾಥೋಡ್.. ಆಡಿ ಕಾರ್ ದರ್ಬಾರ್​ಗೆ ಬ್ರೇಕ್

  • ಆರೋಪಿಗೆ ಜಾಮೀನು

ಪ್ರಚೋದನಕಾರಿ ಬಟ್ಟೆ ಧರಿಸಿದ್ದರಿಂದ ಇದು ಲೈಂಗಿಕ ಕಿರುಕುಳ ಆಗುವುದಿಲ್ಲ.. ಆರೋಪಿಗೆ ಜಾಮೀನು ನೀಡಿದ ನ್ಯಾಯಾಲಯ

  • ಶಾಸಕರ ಭಾಷಣದ ವೇಳೆ ಕಲ್ಲೆಸೆತ

ಶಾಸಕ ದೊಡ್ಡನಗೌಡ ಪಾಟೀಲ ಭಾಷಣ ಮಾಡುವಾಗ ಕಲ್ಲೆಸೆದ ಕಿಡಿಗೇಡಿಗಳು

  • ಹುಲಿಹೈದರ ಪ್ರಕರಣ ಅಪ್ಡೇಟ್

ಕೋಮು ಗಲಭೆ ಪ್ರಕರಣ.. ಹುಲಿಹೈದರ ಗ್ರಾಮ ತೊರೆದ ಪುರುಷರು, ಮಹಿಳೆಯರ ಪರದಾಟ

  • ಚೆನ್ನಮ್ಮ ಪುತ್ಥಳಿಗೆ ಡಿಕ್ಕಿ ಹೊಡೆದ ಲಾರಿ

ಕುಡಿದು ವಾಹನ ಚಾಲನೆ.. ಬೆಳಗಾವಿ ಚೆನ್ನಮ್ಮ ಪುತ್ಥಳಿಗೆ ಡಿಕ್ಕಿ ಹೊಡೆದ ಲಾರಿ

  • ಆಲಿಯಾ-ರಣಬೀರ್ ಕಾಪಿಯೇ?

ಬಾಲಕನ ಫೋಟೋ ಶೇರ್ ಮಾಡಿದ ಆಲಿಯಾ ಭಟ್.. ರಣ್​ಬೀರ್ ಕಪೂರ್ ಕಾಪಿ ಎಂದ ಅಭಿಮಾನಿಗಳು

  • ಕಲಬುರಗಿಯಲ್ಲಿ ಪ್ರವಾಹ ಭೀತಿ

ಮಹಾರಾಷ್ಟ್ರದಿಂದ ಭೀಮಾ ನದಿಗೆ ನೀರು ಬಿಡುಗಡೆ.. ಕಲಬುರಗಿಯಲ್ಲಿ ಪ್ರವಾಹ ಭೀತಿ

  • ರಾಜ್ ಸಮಾಧಿ ಅಭಿವೃದ್ಧಿ ವಿಚಾರ

ಸಿಎಂ ಬೊಮ್ಮಾಯಿ ಭೇಟಿಯಾದ ರಾಜ್ ಕುಟುಂಬ..ರಾಜ್​ಕುಮಾರ್ ಸಮಾಧಿ ಅಭಿವೃದ್ಧಿಗೆ ಸಿಎಂ ಸ್ಪಂದನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.