ಕರ್ನಾಟಕ

karnataka

ಓಎಂಸಿ ಅಕ್ರಮ ಗಣಿಗಾರಿಕೆ: ಹೈದರಾಬಾದ್​​ ಸಿಬಿಐ ಕೋರ್ಟ್​ಗೆ ಹಾಜರಾದ ಗಾಲಿ, ವಿಚಾರಣೆ 11ಕ್ಕೆ ಮುಂದೂಡಿಕೆ

By

Published : Sep 6, 2019, 3:26 PM IST

ಇಂದು ಹೈದರಾಬಾದ್​​ ಸಿಬಿಐ ನ್ಯಾಯಾಲಯದಲ್ಲಿ ಓಎಂಸಿ ಪ್ರಕರಣ ವಿಚಾರಣೆ ನಡೆದಿದ್ದು, ಪ್ರಕರಣದ ಪ್ರಮುಖ ಆರೋಪಿಗಳು ಗಾಲಿ ಜನಾರ್ದನ​​ ರೆಡ್ಡಿ, ಶ್ರೀನಿವಾಸ್​​ ರೆಡ್ಡಿ, ಶ್ರೀಲಕ್ಷ್ಮಿ, ರಾಜಗೋಪಾಲ್​​ ನ್ಯಾಯಾಲಯಕ್ಕೆ ಹಾಜರಾದರು.

ಸಿಬಿಐ ಕೋರ್ಟ್

ಹೈದರಾಬಾದ್:​​ಓಬಳಾಪುರಂ ಮೈನಿಂಗ್​ ಕಂಪನಿ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಹೈದರಾಬಾದ್ ಸಿಬಿಐ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ನಡೆದಿದ್ದು, ಮುಂದಿನ ವಿಚಾರಣೆ ಇದೇ ಇಂಗಳ 11ಕ್ಕೆ ಮುಂದೂಡಲಾಗಿದೆ.

ಹೈದರಾಬಾದ್​​ ಸಿಬಿಐ ಕೋರ್ಟ್​ಗೆ ಹಾಜರಾದ ಗಾಲಿ

ಪ್ರಕರಣದ ಪ್ರಮುಖ ಆರೋಪಿಗಳು ಗಾಲಿ ಜನಾರ್ದನ್​​ ರೆಡ್ಡಿ, ಶ್ರೀನಿವಾಸ್​​ ರೆಡ್ಡಿ, ಶ್ರೀಲಕ್ಷ್ಮಿ, ರಾಜಗೋಪಾಲ್​​ ನ್ಯಾಯಾಲಯಕ್ಕೆ ಹಾಜರಾದರು. ಸಿಬಿಐ ನ್ಯಾಯಾಲಯದಲ್ಲಿ ಓಎಂಸಿ ಪ್ರಕರಣ ಕುರಿತಂತೆ ವಾದ ಮಂಡಿಸಿದ್ದು, ಮುಂದಿನ ವಿಚಾರಣೆ ಇದೇ ತಿಂಗಳ 11ಕ್ಕೆ ಸಿಬಿಐ ಕೋರ್ಟ್​​ ಮುಂದೂಡಲಾಗಿದೆ.

ಓಬಳಾಪುರಂ ಮೈನಿಂಗ್​​ ಕಂಪನಿ ಅಕ್ರಮಗಳ ಮೇಲೆ ಸಿಬಿಐ ಕೇಸ್​​ ದಾಖಲಾಗಿತ್ತು. ಈ ಪ್ರಕರಣದಲ್ಲಿ ಈಗಾಗಲೇ ಗಾಲಿ ಜನಾರ್ದನ​​ ರೆಡ್ಡಿ ಹಾಗೂ ಕೆಲ ರಾಜಕೀಯ ಮುಖಂಡರು, ಉನ್ನತಾಧಿಕಾರಿಗಳು ಜೈಲಿಗೆ ಹೋಗಿ ಬಂದಿದ್ದಾರೆ.

Intro:హిమాచల్ ప్రదేశ్ గవర్నర్ గా నియమితులైన కేంద్ర బండారు దత్తాత్రేయ కు అభినందనల వెల్లువ......


Body:బండారు దత్తాత్రేయ హిమాచల్ ప్రదేశ్ గవర్నర్ గా నియమితులైన నేపథ్యంలో అన్ని వర్గాల ప్రజలు ఆయనను సన్మా లించారు .....హైదరాబాద్ రామ్ నగర్ లోని ఆయన నివాసానికి ఆలిండియా వైశ్య ఫెడరేషన్ జాతీయ ప్రధాన కార్యదర్శి ఉప్పల శ్రీనివాస్,, ఉపాధ్యక్షుడు కాచం కృష్ణ మూర్తి మహిళా విభాగం అధ్యక్షురాలు మేఘమాల తోపాటు పలువురు పెద్ద ఎత్తున నాయకులు విచ్చేసి ఇ దత్తాత్రేయ సన్మానించారు....


Conclusion:హైదరాబాద్ రామ్ నగర్ లోని దత్తాత్రేయ నివాసం అభిమానులు కార్యకర్తలతో కిక్కిరిసింది ది......

ABOUT THE AUTHOR

...view details