ಹೊಸಕೋಟೆ ಬಿಜೆಪಿ ಟಿಕೆಟ್​ಗೆ ಭಾರಿ ಪೈಪೋಟಿ..ಸ್ವಾಭಿಮಾನದ ಕಹಳೆ ಊದಿದ ಶರತ್ ಬಚ್ಚೇಗೌಡ..!

By

Published : Sep 27, 2019, 11:31 AM IST

thumbnail

ಅಕ್ಟೋಬರ್​ 21ರಂದು ನಿಗದಿಯಾಗಿದ್ದ ಉಪಚುನಾವಣೆಗೆ ಸುಪ್ರೀಂಕೋರ್ಟ್​ ತಡೆಯಾಜ್ಞೆ ನೀಡಿದೆ. ಈ ಮೂಲಕ ಅನರ್ಹ ಶಾಸಕರ ಕೈ ಮೇಲಾಗಿದೆ ಎನ್ನಬಹುದು. ಇನ್ನು, ಇದರಿಂದ ಟಿಕೆಟ್​ಗಾಗಿ ನಡೆಯುತ್ತಿದ್ದ ಲಾಬಿಗೆ ತುಪ್ಪ ಸುರಿದಂತಾಗಿದೆ. ಹೊಸಕೋಟೆ ಕ್ಷೇತ್ರದ ಬಿಜೆಪಿ ಟಿಕೆಟ್​ಗಾಗಿ ಪಟ್ಟು ಹಿಡಿದಿರುವ ಶರತ್​ ಬಚ್ಚೇಗೌಡ ಸ್ವಾಭಿಮಾನದ ಕಹಳೆ ಊದಿದ್ದಾರೆ. ಸದ್ಯಕ್ಕೆ ಚುನಾವಣೆ ನಡೆಯದಿದ್ದರೂ, ರಾಜಕೀಯ ಜಿದ್ದಾಜಿದ್ದಿ ಮಾತ್ರ ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.