'ಸಿಎಂ ಆಗುವವರೆಗೂ ಗಡ್ಡ ಬೋಳಿಸಲ್ಲ': ಅಭಿಮಾನಕ್ಕೆ ಜಿ.ಪರಮೇಶ್ವರ್ ಭಾವುಕ

By

Published : Feb 9, 2023, 11:07 PM IST

Updated : Feb 14, 2023, 11:34 AM IST

thumbnail

ತುಮಕೂರು: ಕೊರಟಗೆರೆಯ ಮಾರುತಿ ಕಲ್ಯಾಣ ಮಂಟಪದಲ್ಲಿ ಡಾ.ಜಿ.ಪರಮೇಶ್ವರ್​ ಅವರನ್ನು ಬೆಂಬಲಿಸಿ ಗೊಲ್ಲ ಸಮುದಾಯದಿಂದ ಸಭೆ ನಡೆಯುತ್ತಿತ್ತು. ಈ ವೇಳೆ ಪರಮೇಶ್ವರ್ ಸಿಎಂ ಆಗುವವರೆಗೂ ಗಡ್ಡ ಬೊಳಿಸಲ್ಲ ಎಂದು ಹುಣಸೇಮಾರನಹಳ್ಳಿಯ ವ್ಯಕ್ತಿಯೊಬ್ಬರು ಶಪಥ ಮಾಡಿದ್ದೇನೆ ಎಂದರು. ಇದನ್ನು ತಿಳಿದು ಪರಮೇಶ್ವರ್‌ ಭಾವುಕರಾದರು.

Last Updated : Feb 14, 2023, 11:34 AM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.