ETV Bharat / bharat

ಕಾವೇರಿ ನದಿ ಪಾತ್ರದಲ್ಲಿ ಪ್ರವಾಹ ಭೀತಿ, ಖಾಲಿ ಕುಳಿತ ಕಡಲ ಮಕ್ಕಳು| ಈ ಹೊತ್ತಿನ 10 ಸುದ್ದಿಗಳಿವು

author img

By

Published : Aug 8, 2022, 2:57 PM IST

top ten news @3pm
top ten news @3pm

ಈ ಹೊತ್ತಿನ ಪ್ರಮುಖ ಸುದ್ದಿ ಹೀಗಿವೆ..

  • ನದಿ ಪಾತ್ರದಲ್ಲಿ ಪ್ರವಾಹ ಭೀತಿ

ಕೆಆರ್​​ಎ‌ಸ್​​ನಿಂದ 1 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ: ಕಾವೇರಿ ನದಿ ಪಾತ್ರದಲ್ಲಿ ಪ್ರವಾಹ ಭೀತಿ

  • ಬೆಳ್ಳಿ ಬಂಗಾರದ ಬೆಲೆ ಹೀಗಿದೆ

ರಾಜ್ಯದಲ್ಲಿಂದು ಬೆಳ್ಳಿ ಬಂಗಾರದ ಬೆಲೆ ಎಷ್ಟು.. ಇಲ್ಲಿದೆ ಡೀಟೇಲ್ಸ್​​​

  • ಗಣೇಶ ಹಬ್ಬಕ್ಕಿಲ್ಲ ಅವಕಾಶ

ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಧ್ವಜಾರೋಹಣಕ್ಕೆ ಮಾಡುತ್ತೇವೆ, ಆದ್ರೆ ಗಣೇಶ ಹಬ್ಬಕ್ಕಿಲ್ಲ ಅವಕಾಶ: ಶಾಸಕ ಜಮೀರ್

  • ಖಾಲಿ ಕುಳಿತ ಕಡಲ ಮಕ್ಕಳು!

ಹವಾಮಾನ ವೈಪರೀತ್ಯದಿಂದ ಆರಂಭವಾಗದ ಮೀನುಗಾರಿಕೆ: ಕೆಲಸವಿಲ್ಲದೇ ಖಾಲಿ ಕುಳಿತ ಕಡಲ ಮಕ್ಕಳು!

  • ಮಹಿಳೆಯ ಅಂತ್ಯಕ್ರಿಯೆ

ಕಾವೇರಿ ನದಿ ಪ್ರವಾಹ ದಾಟಿ ಮಹಿಳೆಯ ಅಂತ್ಯಕ್ರಿಯೆ.. ವಿಡಿಯೋ

  • 'ಸುಪ್ರೀಂ ಭರವಸೆ ಉಳಿಸಿಕೊಂಡಿಲ್ಲ'

ಸುಪ್ರೀಂಕೋರ್ಟ್​ ಯಾವುದೇ ಭರವಸೆ ಉಳಿಸಿಕೊಂಡಿಲ್ಲ: ಕಪಿಲ್​ ಸಿಬಲ್​

  • ಉಪನ್ಯಾಸಕಿಗೆ ಕೊಲೆ ಬೆದರಿಕೆ

ಸರ್ಕಾರಿ ಐಟಿಐ ಕಾಲೇಜು ಪರೀಕ್ಷೆಯಲ್ಲಿ ಮಾಸ್​ ಕಾಪಿ: ಉಪನ್ಯಾಸಕಿಗೆ ಕೊಲೆ ಬೆದರಿಕೆ- ವಿಡಿಯೋ ವೈರಲ್

  • 'ನೆರೆ ಪರಿಹಾರದಲ್ಲಿ ತಾರತಮ್ಯ ಮಾಡಿಲ್ಲ'

ನೆರೆ ಪರಿಹಾರದಲ್ಲಿ ತಾರತಮ್ಯ ಮಾಡಿಲ್ಲ: ಸಿಎಂ ಬೊಮ್ಮಾಯಿ ಸ್ಪಷ್ಟನೆ

  • ನಿರ್ದೇಶಕ ಭೂಷಣ್​​ ಈಗ‌ ಸಿನಿಮಾ‌ ಹೀರೋ!

ಚುಟು ಚುಟು ಅಂತೈತಿ ಹಾಡಿನ ನೃತ್ಯ ನಿರ್ದೇಶಕ ಭೂಷಣ್​​ ಈಗ‌ ಸಿನಿಮಾ‌ ಹೀರೋ!

  • ರೈತರ ಸಮಸ್ಯೆಗೆ ಇಲ್ಲಿದೆ ಪರಿಹಾರ

ಬೇರು ಹುಳಕ್ಕೆ ಮದ್ದರೆದ ಐಸಿಎಆರ್ ಸಿಪಿಸಿಆರ್​​ಐ: ರೈತರ ಸಮಸ್ಯೆಗೆ ಇಲ್ಲಿದೆ ಪರಿಹಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.