ETV Bharat / bharat

ನಟ ದರ್ಶನ್ ವಿರುದ್ಧ ದೂರು, ಮಹಾರಾಷ್ಟ್ರ ಸಚಿವ ಸಂಪುಟ ರಚನೆ: ಟಾಪ್ 10 ಸುದ್ದಿಗಳಿವು

author img

By

Published : Aug 9, 2022, 1:02 PM IST

Top 10 News,Etv Bharat News
Top 10 News,Etv Bharat News

ನಟ ದರ್ಶನ್ ವಿರುದ್ಧ ದೂರು, ಮಹಾರಾಷ್ಟ್ರ ನೂತನ ಸಚಿವ ಸಂಪುಟ ರಚನೆ, ಕಾಡಾನೆ ದಾಳಿಗೆ ಮಹಿಳೆ ಬಲಿ ಸೇರಿ ಪ್ರಮುಖ ಸುದ್ದಿಗಳು.

  • ಬೆಂಗಳೂರಲ್ಲಿ ಯುವತಿ ಮೇಲೆ ಆ್ಯಸಿಡ್ ದಾಳಿ ಪ್ರಕರಣ

ಯುವತಿ ಮೇಲೆ ಆ್ಯಸಿಡ್ ದಾಳಿ ಪ್ರಕರಣ..ನಾಳೆ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ

  • ನಟ ದರ್ಶನ್ ವಿರುದ್ಧ ದೂರು

ಚಿತ್ರ ನಿರ್ಮಾಪಕ ಭರತ್​ಗೆ ಧಮ್ಕಿ ಆರೋಪ.. ನಟ‌ ದರ್ಶನ್ ವಿರುದ್ಧ ದೂರು

  • ಮಹಾಮೈತ್ರಿಯಲ್ಲಿ ಬಿರುಕು

"ಮೈತ್ರಿ" ಬಿಟ್ಟು "ಮಹಾಮೈತ್ರಿ" ಸರ್ಕಾರಕ್ಕೆ ಜೆಡಿಯು ಪ್ಲಾನ್​.. ಇಂದು ಬಿಹಾರ ಸರ್ಕಾರದ ಭವಿಷ್ಯ ನಿರ್ಧಾರ

  • ಪಿಎಸ್​ಐ ನೇಮಕಾತಿ ಪ್ರಕರಣ

ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣ: ಪ್ರಮುಖ ಆರೋಪಿಗಳನ್ನು ವಶಕ್ಕೆ ಪಡೆಯಲು ಸಿಐಡಿ ಸಿದ್ಧತೆ

  • JEE ಫಲಿತಾಂಶ

JEE Result: ಶೇ.100ರಷ್ಟು ಅಂಕ ಗಳಿಸಿದ 10 ತೆಲುಗು ವಿದ್ಯಾರ್ಥಿಗಳು

  • ಕಾಡಾನೆ ದಾಳಿಗೆ ಬಲಿ

ರಾಮನಗರ: ಕಾಡಾನೆ ದಾಳಿಗೆ ಮಹಿಳೆ ಸಾವು

  • ಬೆಳಗಾವಿಯಲ್ಲಿ ವಂಚಕ ದಂಪತಿ

ಕಡಿಮೆ ಬೆಲೆಗೆ ವಿಮಾನ ಟಿಕೆಟ್​, ಐಫೋನ್​ ನೀಡೋದಾಗಿ ವಂಚನೆ... ಮುತ್ತಿನನಗರಿಯಲ್ಲಿ ಬೀಡುಬಿಟ್ಟ ಬೆಳಗಾವಿ ದಂಪತಿ!

  • ಸಿದ್ದಗಂಗೆ ಭರ್ತಿ

ನಿರಂತರ ಮಳೆ:ಭರ್ತಿಯಾದ ಸಿದ್ದಗಂಗೆ ತೀರ್ಥೋದ್ಭವ ಸ್ಥಳ

  • ಅಪಘಾತ

ಉತ್ತರಾಖಂಡ: ಕಾರು ಡಿಕ್ಕಿಯಾಗಿ ಗಾಳಿಯಲ್ಲಿ ಹಾರಿ ಬಿದ್ದ ಯುವಕ - ವಿಡಿಯೋ

  • ಮಹಾ ಸಂಪುಟ ರಚನೆ

ಕೊನೆಗೂ ಮಹಾ ಸಚಿವ ಸಂಪುಟ ರಚನೆ.. ತಲಾ 9 ಶಿವಸೇನೆ, ಬಿಜೆಪಿ ಸಚಿವರ ಪ್ರಮಾಣ ವಚನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.