ಕರ್ನಾಟಕ

karnataka

ನೆರೆ ಪರಿಣಾಮ ಗಗನಕ್ಕೇರಿದ ಬೆಲೆ... ಕಂಗಾಲಾದ ಏಲಕ್ಕಿ ಮಾಲೆ ತಯಾರಕರು!

By

Published : Oct 15, 2019, 10:44 AM IST

ನೆರೆ ಹಾವಳಿಯಿಂದ ಬೀದಿಗೆ ಬಂದಿದ್ದು ಬರೀ ರೈತರಷ್ಟೇ ಅಲ್ಲ ವ್ಯಾಪಾರಸ್ಥರು ಕೂಡ.. ಅತಿವೃಷ್ಟಿಯಿಂದಾಗಿ ಏಲಕ್ಕಿ ಬೆಳೆ ನಾಶವಾಗಿದ್ದು, ಬೆಲೆ ಗಗನಕ್ಕೇರಿದೆ. ಇದರಿಂದ ಏಲಕ್ಕಿ ಮಾಲೆ ತಯಾರಕರು ಕಂಗಾಲಾಗಿದ್ದಾರೆ.

ABOUT THE AUTHOR

...view details