ಕರ್ನಾಟಕ

karnataka

ಕೊಚ್ಚಿ ಹೋದ ರಾಜ್ಯ ಹೆದ್ದಾರಿ ರಸ್ತೆ: ಧಾರವಾಡ- ಸವದತ್ತಿ ಸಂಪರ್ಕ‌ ಬಂದ್

By

Published : Aug 8, 2019, 5:48 PM IST

ಧಾರವಾಡ: ವರುಣನ ಆರ್ಭಟಕ್ಕೆ ಜಿಲ್ಲೆಯ ಸುತ್ತಮುತ್ತಲಿನ ಗ್ರಾಮಗಳು ಜಲಾವೃತಗೊಂಡಿದ್ದು, ಧಾರವಾಡದಿಂದ ಸವದತ್ತಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಕೊಚ್ಚಿಹೋಗಿದೆ. ತುಪ್ಪರಿ ಹಳ್ಳಕ್ಕೆ ಕಟ್ಟಿದ್ದ ಬ್ರಿಡ್ಜ್​ ಬಳಿ ಈ ಘಟನೆ ‌ಸಂಭವಿಸಿದೆ. ಸದ್ಯ ಈ ಮಾರ್ಗ ಸಂಪೂರ್ಣ ಬಂದ್​ ಆಗಿದೆ. ಇನ್ನು ತುಪ್ಪರಿ ಹಳ್ಳದ ಸುತ್ತಲಿನ ಗ್ರಾಮಗಳು ಸಂಪೂರ್ಣ ಜಲಾವೃತಗೊಂಡು ಜನಜೀವನ ಅಸ್ತವ್ಯಸ್ಥವಾಗಿದೆ.

ABOUT THE AUTHOR

...view details