ಕರ್ನಾಟಕ

karnataka

ಶುಂಠಿಗೆ ಕೊಳೆ ರೋಗ, ಅನ್ನದಾತ ಕಂಗಾಲು: ಸಾಲ ಮಾಡಿ ಬೆಳೆದ ಬೆಳೆ ಮಳೆಗೆ ಬಲಿ!

By

Published : Sep 26, 2019, 9:14 PM IST

ಲಾಭದ ಆಸೆಯಿಂದ ಸಾವಿರಾರು ಹೆಕ್ಟೇರ್​​ನಲ್ಲಿ ಶುಂಠಿ ಬೆಳೆದಿದ್ದ ರೈತರು ಕಂಗಾಲಾಗಿದ್ದಾರೆ. ಒಂದು ವಾರಗಳ ಕಾಲ ನಿರಂತರವಾಗಿ ಸುರಿದ ಭಾರಿ ಮಳೆಗೆ ಬೆಳೆ ಕೊಳೆ ರೋಗಕ್ಕೆ ತುತ್ತಾಗಿದ್ದು, ಇದೀಗ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

ABOUT THE AUTHOR

...view details