ಕರ್ನಾಟಕ

karnataka

ಇಡೀ ರಾಜ್ಯದ ಜನಕ್ಕೆ ನಾನು ಯಾರು ಅಂತಾ ಗೊತ್ತಿದೆ: ಫೋಟೋ ಬೇಕಾಗೇ ಇಲ್ಲ, ಬಿಜೆಪಿಗೆ ಸಿದ್ದರಾಮಯ್ಯ ಟಾಂಗ್​

By

Published : Mar 8, 2022, 10:25 AM IST

Updated : Feb 3, 2023, 8:18 PM IST

ಇಡೀ ರಾಜ್ಯದ ಜನಕ್ಕೆ ಸಿದ್ದರಾಮಯ್ಯ ಯಾರು ಅಂತಾ ಗೊತ್ತಿದೆ. ನನಗೆ ಫೋಟೋ ಬೇಕಾಗಿಲ್ಲ, ಹೆಸರೊಂದೇ ಸಾಕು ಅಂತಾ ಸಿದ್ದರಾಮಯ್ಯ ಸದನದಲ್ಲಿ ಹೇಳಿದರು.
Last Updated :Feb 3, 2023, 8:18 PM IST

ABOUT THE AUTHOR

...view details