ಕರ್ನಾಟಕ

karnataka

ಬಜೆಟ್​ಗೂ ಮುನ್ನ ಹಲ್ವಾಗೆ ಮಹತ್ವದ ಸ್ಥಾನ ಏಕೆ? ಇಲ್ಲಿದೆ ಹಲ್ವಾ ಹಿಂದಿನ ಇಂಟರೆಸ್ಟಿಂಗ್ ಮಾಹಿತಿ

By

Published : Jan 20, 2020, 8:04 PM IST

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು 2020-21ನೇ ಸಾಲಿನ ಕೇಂದ್ರ ಬಜೆಟ್‌ನ ದಾಖಲೆಗಳನ್ನು ಮುದ್ರಿಸುವ ಪ್ರಕ್ರಿಯೆಯ 'ಹಲ್ವಾ ಕಾರ್ಯಕ್ರಮ'ಕ್ಕೆ ಇಂದು ಚಾಲನೆ ನೀಡಿದ್ರು. ಬಜೆಟ್‌ ದಾಖಲಾತಿಗಳ ಮುದ್ರಣದ ಆರಂಭವನ್ನು ಸಾಂಕೇತಿಕವಾಗಿ ಬಿಂಬಿಸುವ 'ಹಲ್ವಾ' ಕಾರ್ಯಕ್ರಮಕ್ಕೆ ಚಾಲನೆ ನೀಡಿ, ನೆರೆದಿದ್ದ ಹಣಕಾಸು ಸಚಿವಾಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಹಲ್ವಾ ಹಂಚಿದರು. ಅಷ್ಟಕ್ಕೂ

ABOUT THE AUTHOR

...view details