ಹಣ್ಣುಗಳ ರಾಜನಿಗೆ 'ಊಜಿ'ವೈರಿ.. ಮಾವಿನ ಕಣಜದಲ್ಲಿ ಬೆಳೆಗಾರರಿಗೆ ಸಿಹಿ ಬದಲು ಹುಳಿ!
ಶ್ರೀನಿವಾಸಪುರ ವಿಶ್ವದ ಮೂಲೆ ಮೂಲೆಗೂ ಮಾವು ಸರಬರಾಜು ಮಾಡುವ ಮಾವಿನ ಕಣಜ. ಆದರೆ, ಅದೊಂದು ಕೀಟ ಇಡೀ ಮಾವಿನ ಕಣಜವನ್ನೇ ನುಂಗಿ ಹಾಕುತ್ತಿದೆ. ಇದರಿಂದಾಗಿ ಮಾವು ಬೆಳೆಗಾರರನ್ನು ಆತಂಕಕ್ಕೀಡು ಮಾಡಿದೆ.
ಶ್ರೀನಿವಾಸಪುರ ವಿಶ್ವದ ಮೂಲೆ ಮೂಲೆಗೂ ಮಾವು ಸರಬರಾಜು ಮಾಡುವ ಮಾವಿನ ಕಣಜ. ಆದರೆ, ಅದೊಂದು ಕೀಟ ಇಡೀ ಮಾವಿನ ಕಣಜವನ್ನೇ ನುಂಗಿ ಹಾಕುತ್ತಿದೆ. ಇದರಿಂದಾಗಿ ಮಾವು ಬೆಳೆಗಾರರನ್ನು ಆತಂಕಕ್ಕೀಡು ಮಾಡಿದೆ.