ETV Bharat / state

ಚರ್ಚ್​ಗೆ ತೆರಳಿ ಕ್ರಿಸ್ಮಸ್ ಶುಭಾಷಯ ಕೋರಿದ ಗೃಹ ಸಚಿವ ಆರಗ ಜ್ಞಾನೇಂದ್ರ

author img

By

Published : Dec 28, 2021, 6:19 PM IST

ಚರ್ಚ್​ಗೆ ತೆರಳಿ ಕ್ರಿಸ್ಮಸ್ ಶುಭಾಷಯ ಕೋರಿದ ಗೃಹ ಸಚಿವರು
ಚರ್ಚ್​ಗೆ ತೆರಳಿ ಕ್ರಿಸ್ಮಸ್ ಶುಭಾಷಯ ಕೋರಿದ ಗೃಹ ಸಚಿವರು

ಸಚಿವರು ನಿನ್ನೆಯಿಂದ ತಮ್ಮ ತವರು ಕ್ಷೇತ್ರದಲ್ಲಿದ್ದಾರೆ. ಇದರಿಂದ ತೀರ್ಥಹಳ್ಳಿಯ ಪ್ರಧಾನ ಚರ್ಚ್‌ಗೆ ತೆರಳಿ ಪಾಧರ್‌ಗೆ ಕಿಸ್ಮಸ್ ಹಬ್ಬದ ಶುಭಾಷಯ ಕೋರಿದರು. ನಂತರ ಕ್ರೈಸ್ತ ಮುಖಂಡರ ಜೊತೆ ಚರ್ಚಿಸಿದರು..

ಶಿವಮೊಗ್ಗ : ಮತಾಂತರ ನಿಷೇಧ ಕಾಯ್ದೆಯನ್ನು ಸದನದಲ್ಲಿ ಮಂಡನೆ ಮಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಇಂದು ತಮ್ಮ ಸ್ವಕ್ಷೇತ್ರ ತೀರ್ಥಹಳ್ಳಿಯಲ್ಲಿ ಚರ್ಚೆಗೆ ತೆರಳಿ ಕಿಸ್ಮಸ್​​​ ಹಬ್ಬದ ಶುಭಾಷಯ ಕೋರಿದ್ದಾರೆ.

ಚರ್ಚ್​ಗೆ ತೆರಳಿ ಕ್ರಿಸ್ಮಸ್ ಶುಭಾಷಯ ಕೋರಿದ ಗೃಹ ಸಚಿವರು

ಸಚಿವರು ನಿನ್ನೆಯಿಂದ ತಮ್ಮ ತವರು ಕ್ಷೇತ್ರದಲ್ಲಿದ್ದಾರೆ. ಇದರಿಂದ ತೀರ್ಥಹಳ್ಳಿಯ ಪ್ರಧಾನ ಚರ್ಚ್‌ಗೆ ತೆರಳಿ, ಪಾಧರ್‌ಗೆ ಕಿಸ್ಮಸ್ ಹಬ್ಬದ ಶುಭಾಷಯ ಕೋರಿದರು. ನಂತರ ಕ್ರೈಸ್ತ ಮುಖಂಡರ ಜೊತೆ ಚರ್ಚಿಸಿದರು.

ಈ ವೇಳೆ ಮುಖಂಡರೊಂದಿಗೆ ಫೋಟೋಗೆ ಪೋಸ್ ನೀಡಿದರು. ಮತಾಂತರ ನಿಷೇಧ ಕಾಯ್ದೆಯ ನಡುವೆ ಗೃಹ ಸಚಿವರು ಚರ್ಚ್‌ಗೆ ಭೇಟಿ ನೀಡಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.