ETV Bharat / state

ದಸರಾ ಸಹಾಯವಾಣಿಗೆ ಉಸ್ತುವಾರಿ ಸಚಿವರಿಂದ ಚಾಲನೆ

author img

By

Published : Sep 5, 2019, 10:23 PM IST

ನಾಡಹಬ್ಬ ದಸರಾ ಬಗ್ಗೆ ಮಾಹಿತಿ ನೀಡುವ ಸಹಾಯವಾಣಿಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚಾಲನೆ ನೀಡಿದರು.

ದಸರಾ ಸಹಾಯವಾಣಿಗೆ ಉಸ್ತುವಾರಿ ಸಚಿವರಿಂದ ಚಾಲನೆ

ಮೈಸೂರು: ದಸರಾ ಸಮಯದಲ್ಲಿ ಮಾಹಿತಿ ನೀಡುವ ಸಹಾಯವಾಣಿಗೆ ಉಸ್ತುವಾರಿ ಸಚಿವ ವಿ.ಸೋಮಣ್ಣ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚಾಲನೆ ನೀಡಿದರು

ಬಳಿಕ ಮಾತನಾಡಿ, ಪಾರಂಪರಿಕ ಹಬ್ಬ ದಸರಾಗೆ ಬೇಕಾದ ಎಲ್ಲಾ ಕೆಲಸಗಳು ಭರದಿಂದ ಸಾಗಿದ್ದು, ಅಕ್ಟೋಬರ್ 8ರಂದು ವಿಜಯದಶಮಿ ಅದ್ಧೂರಿಯಾಗಿ ನಡೆಯಲಿದೆ ಎಂದರು.

ದಸರಾ ಸಹಾಯವಾಣಿಗೆ ಉಸ್ತುವಾರಿ ಸಚಿವರಿಂದ ಚಾಲನೆ

ದಸರಾ ಉದ್ಘಾಟನೆಗೆ ಕೇವಲ 24 ದಿನ ಬಾಕಿ ಇದ್ದು, ಈ ಹಿನ್ನೆಲೆ ದಸರಾ ಬಗ್ಗೆ ಮಾಹಿತಿ ನೀಡಲು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಹಾಯವಾಣಿ ಆರಂಭಿಸಲಾಗಿದೆ. ಈ ಸಹಾಯವಾಣಿಯಲ್ಲಿ 150 ಜನ ಯುವಕ ಯುವತಿಯರು ಕೆಲಸ ಮಾಡಲಿದ್ದಾರೆ. ಸಹಾಯವಾಣಿಯ ಉಸ್ತುವಾರಿಯನ್ನು ಸಂಸದ ಪ್ರತಾಪ್ ಸಿಂಹ ನೋಡಿಕೊಳ್ಳಲಿದ್ದಾರೆ.

Intro:ಮೈಸೂರು: ದಸರದ ಬಗ್ಗೆ ಮಾಹಿತಿ ನೀಡಲು ದಸರ ಸಹಾಯವಾಣಿಗೆ ಉಸ್ತುವಾರಿ ಸಚಿವ ವಿ.ಸೋಮಣ್ಣ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ದಸರ ಸಹಾಯವಾಣಿಗೆ ಉದ್ಘಾಟನೆ ಮಾಡಿದರು.


Body:ದಸರ ಉದ್ಘಾಟನೆಗೆ ಕೇವಲ ೨೪ ದಿನ ಬಾಕಿ ಇದ್ದು, ಈ ಹಿನ್ನಲೆಯಲ್ಲಿ ದಸರದ ಬಗ್ಗೆ ಮಾಹಿತಿ ನೀಡಲು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ದಸರ ಸಹಾಯವಾಣಿ ಆರಂಭಿಸಿದ್ದು ಈ ಸಹಾಯವಾಣಿಯಲ್ಲಿ ೧೫೦ ಜನ ಯುವಕ ಯುವತಿಯರು ಕೆಲಸ ಮಾಡಲಿದ್ದಾರೆ.
ಈ ಎಲ್ಲಾ ಕೆಲಸವನ್ನು ಸಂಸದ ಪ್ರತಾಪ್ ಸಿಂಹ ನೋಡಿಕೊಳ್ಳುತ್ತಾರೆ ಎಂದು ಇಂದು ದಸರ ಸಹಾಯವಾಣಿ ಉದ್ಘಾಟನೆ ಮಾಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಮೈಸೂರು ಪಾರಂಪರಿಕ ಹಬ್ಬ ಇದಕ್ಕೆ ಎಲ್ಲಾ ಕೆಲಸಗಳು ಭರದಿಂದ ಸಾಗಿದ್ದು ಅಕ್ಟೋಬರ್ ೮ ರಂದು ವಿಜಯದಶಮಿ ಅದ್ದೂರಿಯಾಗಿ ನಡೆಯುತ್ತದೆ ಎಂದರು.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.