ETV Bharat / state

ಕೊರೊನಾ ತೊಲಗುವಂತೆ ಇಷ್ಟಲಿಂಗ ಪೂಜೆ ಮಾಡಿದ ಹಾವೇರಿಯ ಮಹೇಶ್ವರ ಸ್ವಾಮೀಜಿ

author img

By

Published : Apr 14, 2020, 5:04 PM IST

Maheshwara Swamiji of Haveri, who has been worshiping ishtalinga for coronaoutbreak
ಕೊರೊನಾ ತೊಲಗುವಂತೆ ಇಷ್ಟಲಿಂಗ ಪೂಜೆ ಮಾಡಿದ ಹಾವೇರಿಯ ಮಹೇಶ್ವರ ಸ್ವಾಮೀಜಿ

ಈ ಕೊರೊನಾ ಮಾಹಾಮಾರಿಯು ದೂರವಾಗಲಿ ಮತ್ತು ಈ ಜಗದ ಜನರಿಗೆ ಮುಂದಿನ ದಿನಗಳಲ್ಲಿ ನೆಮ್ಮದಿ ದೊರಕುವಂತಾಗಲಿ ಎಂದು ಹಾವೇರಿಯ ಹಾನಗಲ್​​​​ ತಾಲೂಕಿನ ಕೂಡಲದ ಗುರುನಂಜೇಶ್ವರ ಮಠದ ಮಹೇಶ್ವರ ಸ್ವಾಮೀಜಿ ಇಷ್ಟಲಿಂಗ ಪೂಜೆ ನೆರವೇರಿಸಿದರು.

ಹಾನಗಲ್ (ಹಾವೇರಿ): ಕೊರೊನಾ ವೈರಸ್ ದೇಶ ಬಿಟ್ಟು ಹೋಗುವಂತೆ ರಾಜ್ಯದ ಹಲವು ಮಠ,ಮಂದಿಗಳಲ್ಲಿ ಇಷ್ಟಲಿಂಗ ಪೂಜೆ ನೆರವೇರುತ್ತಿದೆ. ಹಾವೇರಿಯ ಹಾನಗಲ್​​​​ ತಾಲೂಕಿನ ಕೂಡಲದ ಗುರುನಂಜೇಶ್ವರ ಮಠದ ಮಹೇಶ್ವರ ಸ್ವಾಮೀಜಿ ಇಷ್ಟಲಿಂಗ ಪೂಜೆ ನೆರವೇರಿಸಿದ್ದಾರೆ.

ಕೊರೊನಾ ತೊಲಗುವಂತೆ ಇಷ್ಟಲಿಂಗ ಪೂಜೆ ಮಾಡಿದ ಹಾವೇರಿಯ ಮಹೇಶ್ವರ ಸ್ವಾಮೀಜಿ

ಈ ಕೊರೊನಾ ಮಾಹಾಮಾರಿಯು ದೂರವಾಗಲಿ ಮತ್ತು ಈ ಜಗದ ಜನರಿಗೆ ಮುಂದಿನ ದಿನಗಳಲ್ಲಿ ನೆಮ್ಮದಿ ದೊರಕುವಂತಾಗಲಿ ಎಂದು ಸಂಕಲ್ಪ ಮಾಡಿಕೊಂಡರು. ಅಲ್ಲದೆ ತಮ್ಮ ಮಠದಲ್ಲಿರುವ ಭಕ್ತರಿಗೆ ಇಷ್ಟಲಿಂಗ ಪೂಜೆಯನ್ನ ಮಾಡುವಂತೆ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.