ETV Bharat / city

ಪುನೀತ್ ರಾಜ್​​​​ಕುಮಾರ್ ಸಮಾಧಿ ನೋಡಲು ಎತ್ತಿನಗಾಡಿಯಲ್ಲಿ ಹೊರಟ ತುಮಕೂರಿನ ರೈತ

author img

By

Published : Nov 3, 2021, 12:34 PM IST

Updated : Nov 3, 2021, 2:00 PM IST

fan going to see puneeths tomb by bullock cart
ಪುನೀತ್ ರಾಜ್​​​​ಕುಮಾರ್ ಸಮಾಧಿ ನೋಡಲು ಎತ್ತಿನಗಾಡಿಯಲ್ಲಿ ಹೊರಟ ತುಮಕೂರಿನ ರೈತ

ನಾಲ್ಕು ಎಕರೆಯಲ್ಲಿ ಕೃಷಿ ಮಾಡುತ್ತಿರುವ ದಯಾನಂದ್‌, ಪುನೀತ್ ಅವರು ರೈತರಿಗೆ ಮಾಡುತ್ತಿದ್ದ ಸಹಾಯದಿಂದ ಪ್ರೇರಣೆಗೊಂಡಿದ್ದರು. ಹೀಗಾಗಿ, ಎತ್ತಿನ ಗಾಡಿ ಮೂಲಕ ಸಮಾಧಿ ವೀಕ್ಷಣೆಗೆ ಹೊರಟಿದ್ದಾರೆ..

ತುಮಕೂರು :‌‌ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಪೊನ್ನ ಸಮುದ್ರ ಗ್ರಾಮದ ರೈತ ದಯಾನಂದ್‌ ಬೆಂಗಳೂರಿನಲ್ಲಿರುವ ಪುನೀತ್ ರಾಜ್​ಕುಮಾರ್​ ಸಮಾಧಿ ನೋಡಲು ಎತ್ತಿನಗಾಡಿಯಲ್ಲಿ ಬೆಂಗಳೂರಿನ ಕಡೆ ಹೊರಟಿದ್ದಾರೆ.

ನಿನ್ನೆ ಬೆಳಗ್ಗೆ ಪೊನ್ನಸಮುದ್ರದಿಂದ ಎತ್ತಿನಗಾಡಿಯಲ್ಲಿ ಹೊರಟಿರುವ ರೈತ ದಯಾನಂದ್‌ ಅವರು ದಿ. ಪುನೀತ್​ ರಾಜ್​ಕುಮಾರ್​​ ಅಭಿಮಾನಿಯಾಗಿದ್ದಾರೆ.

ಪುನೀತ್ ರಾಜ್​​​​ಕುಮಾರ್ ಸಮಾಧಿ ನೋಡಲು ಎತ್ತಿನಗಾಡಿಯಲ್ಲಿ ಹೊರಟ ತುಮಕೂರಿನ ರೈತ

ನಾಲ್ಕು ಎಕರೆಯಲ್ಲಿ ಕೃಷಿ ಮಾಡುತ್ತಿರುವ ದಯಾನಂದ್‌, ಪುನೀತ್ ಅವರು ರೈತರಿಗೆ ಮಾಡುತ್ತಿದ್ದ ಸಹಾಯದಿಂದ ಪ್ರೇರಣೆಗೊಂಡಿದ್ದರು. ಹೀಗಾಗಿ, ಎತ್ತಿನ ಗಾಡಿ ಮೂಲಕ ಸಮಾಧಿ ವೀಕ್ಷಣೆಗೆ ಹೊರಟಿದ್ದಾರೆ.

ಇದನ್ನೂ ಓದಿ: ಅಭಿಮಾನಿಗಳಿಗೆ 'ಅಪ್ಪು ಸಮಾಧಿ' ದರ್ಶನಕ್ಕೆ ಅವಕಾಶ : ದೀಪ ಹಚ್ಚಿ ನೆಚ್ಚಿನ ನಟನಿಗೆ ನಮನ

Last Updated :Nov 3, 2021, 2:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.