ETV Bharat / bharat

ಕರ್ತಾರ್​ಪುರ ಸಾಹಿಬ್​​ ಕಾರಿಡಾರ್​ ಉದ್ಘಾಟನೆ: ಕರ್ನಾಟಕದ ಈ ಗುರೂಜಿಗೆ ಪಾಕ್​ ಆಹ್ವಾನ!

author img

By

Published : Nov 8, 2019, 8:07 AM IST

ಕರ್ತಾರ್​ಪುರ ಸಾಹಿಬ್

ಪಾಕ್​ ಸರ್ಕಾರದಿಂದ ಶ್ರೀ ಶ್ರೀ ರವಿಶಂಕರ್​ ಗುರೂಜಿಗೆ ಕರ್ತಾರ್​ಪುರ ಸಾಹಿಬ್ ಕಾರಿಡಾರ್​ ಉದ್ಘಾಟನೆಗೆ ಅಧಿಕೃತ ಆಹ್ವಾನ ನೀಡಲಾಗಿದೆ. ಈ ಆಹ್ವಾನವನ್ನ ಶ್ರೀ ಶ್ರೀ ಸ್ವೀಕರಿಸಿದ್ದಾರೆ ಇಲ್ಲವೋ ಎಂಬುದು ಇದುವರೆಗೂ ತಿಳಿದು ಬಂದಿಲ್ಲ.

ಇಸ್ಲಾಮಾಬಾದ್: ನಾಳೆ ಪಾಕಿಸ್ತಾನದಲ್ಲಿ ಕರ್ತಾರ್​ಪುರ ಸಾಹಿಬ್​ ಕಾರಿಡಾರ್​​​ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ.

ಈ ಹಿನ್ನೆಲೆಯಲ್ಲಿ ಕಾರಿಡಾರ್ ಉದ್ಘಾಟನೆಗೆ ಪಾಕಿಸ್ತಾನ ಬೆಂಗಳೂರಿನ ಶ್ರೀ ಶ್ರೀ ರವಿಶಂಕರ್​ ಗುರೂಜಿಗೆ ಆಹ್ವಾನ ನೀಡಿದೆ.

ಪಾಕ್​ ಸರ್ಕಾರದಿಂದ ಶ್ರೀ ಶ್ರೀಗೆ ಅಧಿಕೃತ ಆಹ್ವಾನ ನೀಡಲಾಗಿದೆ. ಈ ಆಹ್ವಾನವನ್ನ ಶ್ರೀ ಶ್ರೀ ಸ್ವೀಕರಿಸಿದ್ದಾರೆ ಇಲ್ಲವೋ ಎಂಬುದು ಗೊತ್ತಾಗಿಲ್ಲ.

Sri Sri Ravi Shankar
ಶ್ರೀ ಶ್ರೀ ರವಿಶಂಕರ್​ ಗುರೂಜಿ

ಈ ನಡುವೆ ಕರ್ತಾರ್​ಪುರಕ್ಕೆ ತೆರಳಲು ವೀಸಾ ಅವಶ್ಯಕತೆ ಇಲ್ಲದಿದ್ದರು, ಸಿಖ್​​ರ ಪವಿತ್ರ ಕ್ಷೇತ್ರಕ್ಕೆ ತೆರಳಲು ಪಾಸ್​ಪೋರ್ಟ್​ ಹೊಂದಿರುವುದು ಅತ್ಯಗತ್ಯವಾಗಿದೆ.

Intro:Body:



ಕರ್ತಾರ್​ಪುರ ಸಾಹಿಬ್​​ ಕಾರಿಡಾರ್​ ಉದ್ಘಾಟನೆ: ರವಿಶಂಕರ್​ ಗುರೂಜಿಗೆ ಪಾಕ್​ ಆಹ್ವಾನ 



ಇಸ್ಲಾಮಾಬಾದ್:   ನಾಳೆ ಪಾಕಿಸ್ತಾನದಲ್ಲಿ ಕರ್ತಾರಪುರ ಸಾಹಿಬ್​ ಕಾರಿಡಾರ್​​​ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ.  



ಈ ಹಿನ್ನೆಲೆಯಲ್ಲಿ ಕಾರಿಡಾರ್ ಉದ್ಘಾಟನೆಗೆ ಪಾಕಿಸ್ತಾನ ಬೆಂಗಳೂರಿನ  ಶ್ರೀ ಶ್ರೀ ರವಿಶಂಕರ್​ ಗುರೂಜಿಗೆ ಆಹ್ವಾನ ನೀಡಿದೆ.  



ಪಾಕ್​ ಸರ್ಕಾರದಿಂದ ಶ್ರೀ ಶ್ರೀಗೆ ಅಧಿಕೃತ ಆಹ್ವಾನ ನೀಡಲಾಗಿದೆ. ಈ ಆಹ್ವಾನವನ್ನ ಶ್ರೀ ಶ್ರೀ ಸ್ವೀಕರಿಸಿದ್ದಾರೆ ಇಲ್ಲವೋ ಎಂಬುದು ಗೊತ್ತಾಗಿಲ್ಲ.  



ಈ ನಡುವೆ ಕರ್ತಾರಪುರಕ್ಕೆ ತೆರಳಲು ವೀಸಾ ಅವಶ್ಯಕತೆ ಇಲ್ಲದಿದ್ದರು, ಸಿಖ್​​ರ ಪವಿತ್ರ ಕ್ಷೇತ್ರಕ್ಕೆ ತೆರಳಲು ಪಾಸ್​ಪೋರ್ಟ್​ ಹೊಂದಿರುವುದು ಅತ್ಯಗತ್ಯವಾಗಿದೆ.  


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.