ETV Bharat / bharat

ತಿರುಪತಿ ಮೃಗಾಲಯದಲ್ಲಿ ವ್ಯಕ್ತಿಯನ್ನು ಕೊಂದು ಹಾಕಿದ ಸಿಂಹ

author img

By ETV Bharat Karnataka Team

Published : Feb 15, 2024, 4:51 PM IST

A man was killed by  lion in a zoo park in Tirupati, AP
ತಿರುಪತಿ ಮೃಗಾಲಯದಲ್ಲಿ ವ್ಯಕ್ತಿಯನ್ನ ತಿಂದು ಹಾಕಿದ ಸಿಂಹ

ಆಂಧ್ರಪ್ರದೇಶದ ತಿರುಪತಿ ಮೃಗಾಲಯದಲ್ಲಿ ವ್ಯಕ್ತಿಯೋರ್ವನನ್ನು ಸಿಂಹ ಕೊಂದು ಹಾಕಿದ ಘಟನೆ ನಡೆದಿದೆ.

ತಿರುಪತಿ(ಆಂಧ್ರ ಪ್ರದೇಶ): ಮೃಗಾಲಯದಲ್ಲಿ ಸಿಂಹವೊಂದು ಮನುಷ್ಯನನ್ನು ಕೊಂದು ಹಾಕಿದ ಘಟನೆ ಆಂಧ್ರಪ್ರದೇಶದ ತಿರುಪತಿಯಲ್ಲಿ ಇಂದು ನಡೆಯಿತು. ಸಿಂಹವಿದ್ದ ಪ್ರದೇಶವನ್ನು ಈ ವ್ಯಕ್ತಿ ಪ್ರವೇಶಿಸಿದಾಗ ಅದು ದಾಳಿ ಮಾಡಿ ಪೂರ್ತಿ ತಲೆಯನ್ನೇ ತಿಂದು ಹಾಕಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮೃಗಾಲಯದ ಹಿರಿಯ ಅಧಿಕಾರಿಗಳು ಮತ್ತು ಸ್ಥಳೀಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಇದನ್ನೂ ಓದಿ: ಮೀನು ಹಿಡಿಯಲು ಹೋದ ಯುವಕನ ಮೇಲೆ ಬೃಹತ್​ ಶಾರ್ಕ್​ ದಾಳಿ: ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.