ಪ್ಲಾಸ್ಟಿಕ್, ಕಲುಷಿತ ತ್ಯಾಜ್ಯದಿಂದ ನೊಣಗಳ ಕಾಟ.. ಕೃಷಿ ಇಳುವರಿ ಕುಂಠಿತ!
ಬೆಂಗಳೂರಿನಿಂದ ರಾತ್ರೋರಾತ್ರಿ ಲೋಡ್ಗಟ್ಟಲೆ ತ್ಯಾಜ್ಯ ಹಳ್ಳಿಗಳ ಕೃಷಿ ಜಮೀನಿನಲ್ಲಿ ತುಂಬಿಕೊಳ್ಳುತ್ತಿದೆ. ಇದರಿಂದ ಪ್ಲಾಸ್ಟಿಕ್ ಇನ್ನಿತರ ಕಲುಷಿತ ಪದಾರ್ಥಗಳು ಕೃಷಿ ಚಟುವಟಿಕೆಗಳಿಗೆ ಮಾರಕವಾಗಿ ಪರಿಣಮಿಸಿದೆ.
ಬೆಂಗಳೂರಿನಿಂದ ರಾತ್ರೋರಾತ್ರಿ ಲೋಡ್ಗಟ್ಟಲೆ ತ್ಯಾಜ್ಯ ಹಳ್ಳಿಗಳ ಕೃಷಿ ಜಮೀನಿನಲ್ಲಿ ತುಂಬಿಕೊಳ್ಳುತ್ತಿದೆ. ಇದರಿಂದ ಪ್ಲಾಸ್ಟಿಕ್ ಇನ್ನಿತರ ಕಲುಷಿತ ಪದಾರ್ಥಗಳು ಕೃಷಿ ಚಟುವಟಿಕೆಗಳಿಗೆ ಮಾರಕವಾಗಿ ಪರಿಣಮಿಸಿದೆ.