ಇದು ಭಾಗ್ಯ, ಇದು ಬರದನಾಡಿಗೆ ಭಾಗ್ಯ.. ವಾಣಿವಿಲಾಸ ಸಾಗರಕ್ಕೆ ಹರಿದಳು 'ಭದ್ರೆ' ..
ಬರದ ನಾಡಿನ ಶಾಪ ವಿಮೋಚನೆಯಾಗಿದೆ, ದಶಕದ ಕನಸು ನನಸಾಗಿದೆ. ಕುಡಿಯೋದಕ್ಕೂ ನೀರು ಸಿಗದೆ ಪರದಾಡುತ್ತಿದ್ದ ಕೋಟೆನಾಡು ಚಿತ್ರದುರ್ಗದ ಜನರ ಮನಸಲ್ಲೀಗ ಮಂದಹಾಸ ಮೂಡಿದೆ. ಇದಕ್ಕೆ ಕಾರಣ ವಾಣಿವಿಲಾಸ ಸಾಗರಕ್ಕೆ ಹರಿದ ಭದ್ರೆ.
Last Updated : Oct 6, 2019, 7:35 AM IST