ರಾಜಕೀಯ ಚಟುವಟಿಕೆಗಳ ನಡುವೆಯೂ 'ಬ್ಯಾಟ್​' ಬೀಸಿದ ರಾಘವೇಂದ್ರ ಹಿಟ್ನಾಳ್​!

By

Published : Jan 5, 2021, 3:25 PM IST

thumbnail

ರಾಜಕೀಯ ಹಾಗೂ ಕಾರ್ಯಕ್ರಮಗಳ ನಡುವೆಯೂ ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಬ್ಯಾಟ್ ಹಿಡಿದು ಇಂದು ಕೆಲಕಾಲ ಕ್ರಿಕೆಟ್ ಆಡಿ ಮಿಂಚಿದರು. ನಗರದ ತಾಲೂಕು ಕ್ರೀಡಾಂಗಣದಲ್ಲಿ ಆರಂಭಗೊಂಡಿರುವ ಗವಿಶ್ರೀ ಕಪ್​​ನ ರಾಜ್ಯ ಮಟ್ಟದ ಕ್ರಿಕೆಟ್ ಟೂರ್ನಾಮೆಂಟ್ ಆರಂಭದಲ್ಲಿ ಶಾಸಕರು ಪಾಲ್ಗೊಂಡು ಒಂದು ಓವರ್​ ಬಾಲ್​ಗೆ ಬ್ಯಾಟ್​ ಬೀಸಿದರು. ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾಟನ್ ಪಾಷಾ ಹಾಗೂ ಮುಖಂಡ ಕೆ.ಎಂ. ಸಯ್ಯದ್ ಬೌಲಿಂಗ್ ಮಾಡುವ ಮೂಲಕ ಶಾಸಕರ ಬ್ಯಾಟಿಂಗ್​ಗೆ ಎದುರಾದರು. ಈ ಇಬ್ಬರ ಬಾಲ್​​ಗಳನ್ನು ಹಿಟ್ನಾಳ್ ಸಮರ್ಥವಾಗಿ ಎದುರಿಸಿದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.