ರೈತರ ಕೈಗೆ ಬಂದ ತುತ್ತು ಬಾಯಿಗೆ ಬರುವ ಮುನ್ನವೇ ಕಿತ್ತುಕೊಂಡ 'ಚಂಡ'ಮಾರುತ!
ಅದು ರೈತರು ವರ್ಷಪೂರ್ತಿ ಕಷ್ಟಪಟ್ಟು ಬೆಳೆದ ಹರ್ಷದ ಕೂಳು. ಅದೊಂದು ಬೆಳೆ ಹೊಲದಿಂದ ಮನೆ ಸೇರಿದ್ರೆ ಸಾಕಾಗಿತ್ತು. ಆ ರೈತರೆಲ್ಲಾ ವರ್ಷಪೂರ್ತಿ ನೆಮ್ಮದಿಯ ಜೀವನ ನಡೆಸುತ್ತಿದ್ದರು. ಆದ್ರೆ ಅಚಾನಕ್ಕಾಗಿ ಬಂದ ಚಂಡಮಾರುತ ಬರೀ ವಾತಾವರಣಕ್ಕಲ್ಲ ರೈತರ ಬದುಕಿಗೂ ಮೋಡ ಕವಿದಂತೆ ಮಾಡಿದೆ.
TAGGED:
ಕೋಲಾರ ರಾಗಿ ಬೆಳೆ ನಾಶ ಸುದ್ದಿ