ರೈತರ ಕೈಗೆ ಬಂದ ತುತ್ತು ಬಾಯಿಗೆ ಬರುವ ಮುನ್ನವೇ ಕಿತ್ತುಕೊಂಡ 'ಚಂಡ'ಮಾರುತ!

By

Published : Dec 5, 2019, 8:40 PM IST

thumbnail

ಅದು ರೈತರು ವರ್ಷಪೂರ್ತಿ ಕಷ್ಟಪಟ್ಟು ಬೆಳೆದ ಹರ್ಷದ ಕೂಳು. ಅದೊಂದು ಬೆಳೆ ಹೊಲದಿಂದ ಮನೆ ಸೇರಿದ್ರೆ ಸಾಕಾಗಿತ್ತು. ಆ ರೈತರೆಲ್ಲಾ ವರ್ಷಪೂರ್ತಿ ನೆಮ್ಮದಿಯ ಜೀವನ ನಡೆಸುತ್ತಿದ್ದರು. ಆದ್ರೆ ಅಚಾನಕ್ಕಾಗಿ ಬಂದ ಚಂಡಮಾರುತ ಬರೀ ವಾತಾವರಣಕ್ಕಲ್ಲ ರೈತರ ಬದುಕಿಗೂ ಮೋಡ ಕವಿದಂತೆ ಮಾಡಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.