ಬರದನಾಡು ಬೀದರ್ನಲ್ಲಿ ಸೊಂಪಾದ ತೊಗರಿ ಬೆಳೆ.. ಅನ್ನದಾತರ ಮೊಗದಲ್ಲಿ ಸಂತಸ!
ಅದು ಬರದನಾಡು ಎಂದೇ ಹಣೆಪಟ್ಟಿ ಕಟ್ಟಿಕೊಂಡಿದ್ದ ಜಿಲ್ಲೆ. ಅಲ್ಲಿ ಬೆಳೆ ಬೆಳೆಯೋದು ಇರಲಿ, ಕುಡಿಯೋಕೂ ನೀರಿಗೆ ಹಾಹಾಕಾರ ಉಂಟಾಗುತಿತ್ತು. ಆದರೆ, ಇತ್ತೀಚೆಗೆ ಸುರಿದ ಮಳೆಯಿಂದಾಗಿ ಅಲ್ಲಿನ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ..
ಅದು ಬರದನಾಡು ಎಂದೇ ಹಣೆಪಟ್ಟಿ ಕಟ್ಟಿಕೊಂಡಿದ್ದ ಜಿಲ್ಲೆ. ಅಲ್ಲಿ ಬೆಳೆ ಬೆಳೆಯೋದು ಇರಲಿ, ಕುಡಿಯೋಕೂ ನೀರಿಗೆ ಹಾಹಾಕಾರ ಉಂಟಾಗುತಿತ್ತು. ಆದರೆ, ಇತ್ತೀಚೆಗೆ ಸುರಿದ ಮಳೆಯಿಂದಾಗಿ ಅಲ್ಲಿನ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ..