ಭಾರತ ಲಾಕ್​ಡೌನ್​... ಚಿತ್ರದುರ್ಗದ ಮುರುಘಾಮಠದಿಂದ ಪ್ರತಿದಿನ ಅನ್ನ ದಾಸೋಹ

By

Published : Mar 31, 2020, 1:00 PM IST

thumbnail

ಚಿತ್ರದುರ್ಗ: ಕೊರೊನಾ ಭೀತಿಯಿಂದ ಭಾರತ ಲಾಕ್​​​ಡೌನ್ ಆದ ಬಳಿಕ ಹಲವಾರು ಜನರು, ಆಹಾರ ಹಾಗೂ ನೀರಿಲ್ಲದೇ ಸಂಕಷ್ಟಕ್ಕೀಡಾಗಿದ್ದಾರೆ. ಅಂತಹ ಬಡವರಿಗೆ ಮುರುಘಾಮಠ ಆಹಾರ ಕಲ್ಪಿಸುತ್ತಿದೆ. ಪ್ರತಿ ದಿನ ಎರಡು ಹೊತ್ತು ಆಹಾರವನ್ನು ಇಂದಿನಿಂದ ನೀಡುತ್ತಿದೆ. ಈ ಅನ್ನದಾಸೋಹದ ಕುರಿತು ಈಟಿವಿ ಭಾರತನೊಂದಿಗೆ ಮುರುಘಾಶ್ರೀಗಳು ಮಾತನಾಡಿದ್ದಾರೆ.

TAGGED:

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.