ಚಾಮರಾಜಪೇಟೆ ಅಗ್ನಿಶಾಮಕ ಠಾಣೆ ಪೊಲೀಸರಿಂದ ಆಯುಧಪೂಜೆ...

By

Published : Oct 25, 2020, 4:02 PM IST

thumbnail

ಆಯುಧಪೂಜೆ ಹಬ್ಬವನ್ನು ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ಸಂಭ್ರಮದಿಂದ ಬರಮಾಡಿಕೊಂಡಿದ್ದಾರೆ. ಚಾಮರಾಜಪೇಟೆ ಅಗ್ನಿಶಾಮಕ‌ ಠಾಣೆಯ ಪೊಲೀಸರು ವಾಹನಗಳಿಗೆ ಹೂವಿನ ಹಾರ ಹಾಕಿ, ಬಾಳೆ ಕಂಬವನ್ನಿಟ್ಟು ಶೃಂಗಾರಗೊಳಿಸಿದರು. ಕುಂಬಳಕಾಯಿ ಹೊಡೆದು ಸಿಹಿ ಹಂಚಿ ಹಬ್ಬವನ್ನು ಸಂಭ್ರಮಿಸಿದರು. ವಿಶೇಷವಾಗಿ ಗೋವನ್ನು ಕರೆಯಿಸಿ ಶ್ರದ್ದಾಪೂರ್ವಕವಾಗಿ ಪೂಜೆ ನೆರವೇರಿಸಿದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.