ಮಳೆಯಿಂದ ದ್ವೀಪದಂತಾದ ಅಡಿಕೆ ತೋಟ..ದಾವಣಗೆರೆ ರೈತರು ಹೈರಾಣು..

By

Published : Oct 25, 2021, 3:54 PM IST

thumbnail

ಕಳೆದ ರಾತ್ರಿ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ಗದ್ದೆ-ತೋಟಗಳು ದ್ವೀಪದಂತಾಗಿವೆ. ತಾಲೂಕಿನ ಐಗೂರು ಗ್ರಾಮದಲ್ಲಿ ಮುಸುಕಿನ ಜೋಳ, ಅಡಕೆ ತೋಟಗಳು ಜಲಾವೃತವಾಗಿವೆ. ಪರಿಣಾಮ ಫಸಲಿಗೆ ಬಂದ ಅಡಕೆಯನ್ನು ಕಟಾವು ಮಾಡಲು ತೊಂದರೆಯಾಗಿದೆ. ಈ ಬಗ್ಗೆ ರೈತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.