'ಇವತ್ತು ನಮ್ಮ ಬಳಿ ಆ ಪಾಸಿಟಿವ್​ ಎನರ್ಜಿ ಇಲ್ಲ': ಶ್ರೀಮುರಳಿ ಭಾವುಕ

By

Published : Nov 9, 2021, 3:51 PM IST

Updated : Nov 9, 2021, 5:00 PM IST

thumbnail

ನಟ ಪುನೀತ್ ರಾಜ್‍ಕುಮಾರ್ ನಿಧನರಾಗಿ ಇಂದಿಗೆ 12 ದಿನ. ಅಪ್ಪು ಕುಟುಂಬದವರು ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ಬಗ್ಗೆ ರಾಜ್‌ ಕುಟುಂಬದವರಾದ ಶ್ರೀಮುರಳಿ ಈಟಿವಿ ಭಾರತ್ ಜೊತೆ ಮಾತನಾಡಿದ್ದು,​ ಅಪ್ಪು ಜೊತೆಗಿದ್ದ ತಮ್ಮ ಒಡನಾಟದ ಬಗ್ಗೆ ಮಾತನಾಡಿದರು.

Last Updated : Nov 9, 2021, 5:00 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.