ಸ್ವರ್ಣ ಗೆದ್ದ ಮುತ್ತಿನ ನಗರಿ ಹುಡುಗಿ ಸಿಂಧು... ಯಶಸ್ವಿನ ಹಾದಿ ಕುರಿತು ಮನದಾಳ ಬಿಚ್ಚಿದ ಸ್ಟಾರ್ ಶೆಟ್ಲರ್!

By

Published : Aug 27, 2019, 11:29 PM IST

thumbnail

ಬಿಡ್ಲ್ಯೂಎಫ್‌ ವರ್ಲ್ಡ್ ಚಾಂಪಿಯನ್‌ನಲ್ಲಿ ಭಾರತಕ್ಕೆ ಐತಿಹಾಸಿಕ ಬಂಗಾರ ಗೆದ್ದ ಸ್ಟಾರ್ ಶೆಟ್ಲರ್ ಪಿವಿ ಸಿಂಧು ಇಂದು ಹೈದರಾಬಾದ್​ಗೆ ಆಗಮಿಸಿದರು. ಮುತ್ತಿನ ನಗರಿ ಜನರು ಚಿನ್ನದ ಹುಡುಗಿಯನ್ನ ಅದ್ಧೂರಿಯಾಗಿ ವೆಲ್​ಕಮ್​ ಮಾಡಿಕೊಂಡರು. ಇದೇ ವೇಳೆ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದ ಸ್ಟಾರ್​ ಶೆಟ್ಲರ್​ ಪಿವಿ ಸಿಂಧು ತಮ್ಮ ಯಶಸ್ವಿನ ಹಾದಿ ಕುರಿತು ಮನದಾಳ ಬಿಚ್ಚಿ ಮಾತನಾಡಿದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.