ಕಾನನವಾಸನ ಕಾಣಲು ಭಕ್ತಸಾಗರ... ಮಹಿಳೆಯರ ಪ್ರವೇಶಕ್ಕಿಲ್ಲ ಅನುಮತಿ

By

Published : Nov 17, 2019, 10:14 AM IST

thumbnail

ನಿನ್ನೆಯಷ್ಟೇ ಕಾನನವಾಸ, ಕಲಿಯುಗವರದ ಶಬರಿಮಲೆ ಶ್ರೀ ಅಯ್ಯಪ್ಪ ಸನ್ನಿಧಾನವನ್ನು ಭಕ್ತರ ಪ್ರವೇಶಕ್ಕೆ ಮುಕ್ತ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಶಬರೀಶನ ಕ್ಷೇತ್ರಕ್ಕೆ ಭಕ್ತಸಮೂಹವೇ ಹರಿದು ಬರುತ್ತಿದೆ. ಮಂಡಲ ಪೂಜೆಯ ನಿಮಿತ್ತ ಶನಿವಾರ ಸಂಜೆ ದೇಗುಲವನ್ನು ಪ್ರವೇಶ ಮುಕ್ತಗೊಳಿಸಲಾಗಿದ್ದು, ಸಂಜೆಯಿಂದಲೇ ಯತ್ರಾರ್ಥಿಗಳ ಸಮೂಹವೇ ಬೆಟ್ಟ ಹತ್ತಿ ದೇಗುಲಕ್ಕೆ ಬರುತ್ತಿದೆ. ಸುಪ್ರೀಂ ಆದೇಶದಂತೆ ಎಲ್ಲಾ ವಯೋಮಾನದ ಮಹಿಳೆಯರು ದೇಗುಲ ಪ್ರವೇಶಿಸಬಹುದು. ಆದರೆ ನಿನ್ನೆಯಷ್ಟೇ ಹತ್ತು ಮಹಿಳೆಯರ ತಂಡ ಬೆಟ್ಟ ಏರಿ ಅಯ್ಯಪ್ಪನ ದರ್ಶನ ಮಾಡಲು ಪೊಲೀಸರು ನಿರಾಕರಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.