ETV Bharat / bharat

ಕೈಲಾಶ್ ವಿಜಯವರ್ಗೀಯ ಹೇಳಿಕೆ, ತ್ರಿಪುರಾದಲ್ಲಿ ಉಗ್ರರ ದಾಳಿ ಸೇರಿ ಪ್ರಮುಖ ಸುದ್ದಿಗಳು

author img

By

Published : Aug 19, 2022, 9:08 PM IST

top ten news at 9 pm
9pm ಪ್ರಮುಖ ಸುದ್ಧಿಗಳು

ಈ ಹೊತ್ತಿನ ಪ್ರಮುಖ ಸುದ್ಧಿಗಳು ಹೀಗಿವೆ...

  • ಶಿವಮೊಗ್ಗದಲ್ಲಿ 144 ಸೆಕ್ಷನ್​​

ಶಿವಮೊಗ್ಗ ನಗರದಲ್ಲಿ ಆಗಸ್ಟ್ 23ರವರೆಗೆ 144 ಸೆಕ್ಷನ್ ವಿಸ್ತರಣೆ

  • ಬಾಳೆಹೊನ್ನೂರು ಮಠಕ್ಕೆ ಸಿದ್ದರಾಮಯ್ಯ ಭೇಟಿ

ಬಾಳೆಹೊನ್ನೂರು ಮಠಕ್ಕೆ ಸಿದ್ದರಾಮಯ್ಯ ಭೇಟಿ: ರುದ್ರಾಕ್ಷಿ ಹಾರ ಹಾಕಿದ ರಂಭಾಪುರಿ ಶ್ರೀ

  • ತ್ರಿಪುರಾದಲ್ಲಿ ಉಗ್ರರ ದಾಳಿ

ನಿಷೇಧಿತ ಸಂಘಟನೆ ಉಗ್ರರ ದಾಳಿ: ತ್ರಿಪುರಾದಲ್ಲಿ ಬಿಎಸ್​ಎಫ್​ ಯೋಧ ಹುತಾತ್ಮ

  • ಕೈಲಾಶ್ ವಿಜಯವರ್ಗೀಯ ಹೇಳಿಕೆ

ಸಿಎಂ ನಿತೀಶ್ ಕುಮಾರ್ ಬಾಯ್​ಫ್ರೆಂಡ್ ಬದಲಿಸುವ ಮಹಿಳೆಯಂತೆ: ಬಿಜೆಪಿ ಮುಖಂಡನ ಹೇಳಿಕೆ

  • ಯುವಕ ಆತ್ಮಹತ್ಯೆ

ಕೌಟುಂಬಿಕ ಕಲಹ ಬಗೆಹರಿಸಲು ₹40 ಸಾವಿರ ಲಂಚ ಕೇಳಿದ ಪೊಲೀಸ್: ಹಣ ನೀಡಲಾಗದೆ ಯುವಕ ಆತ್ಮಹತ್ಯೆ

  • ಪೂರ್ವಜರ ಅಸ್ಥಿಗೆ ಬಟ್ಟೆ

ಸಮಾಧಿಯಿಂದ ಪೂರ್ವಜರ ಅಸ್ಥಿ ಹೊರತೆಗೆದು ಬಟ್ಟೆ ತೊಡಿಸುವ ವಿಶೇಷ ಕುಟುಂಬಸ್ಥರು

  • ಕೋವಿಡ್​ ಸೋಂಕು

ರಾಜ್ಯದಲ್ಲಿಂದು 1,573 ಮಂದಿಗೆ ಕೋವಿಡ್ ಸೋಂಕು: ಮೂವರು ಸಾವು

  • ಅಪ್ಪು ಬಗ್ಗೆ ವಿಜಯ್​ ಮಾತು

ಬೆಂಗಳೂರಿಗೆ ಬಂದಾಗ ಪುನೀತ್ ಅಣ್ಣನನ್ನು ಭೇಟಿ ಮಾಡುತ್ತಿದ್ದೆ: ವಿಜಯ್ ದೇವರಕೊಂಡ

  • ಬಯೋಪಿಕ್​ ಚಿತ್ರದಲ್ಲಿ ಸಾರಾ

ಉಷಾ ಮೆಹ್ತಾ ಬಯೋಪಿಕ್ - ಸ್ವಾತಂತ್ರ್ಯ ಹೋರಾಟಗಾರ್ತಿ ಪಾತ್ರದಲ್ಲಿ ಸಾರಾ ಅಲಿ ಖಾನ್

  • ರಾಹುಲ್​ ನಡೆಗೆ ಮೆಚ್ಚುಗೆ

ರಾಷ್ಟ್ರಗೀತೆ ನುಡಿಸುವ ವೇಳೆ ಮೆಚ್ಚುಗೆ ಗಳಿಸಿದ ಕ್ರಿಕೆಟಿಗ ಕೆ ಎಲ್ ರಾಹುಲ್‌ ನಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.