ETV Bharat / bharat

ಮಹಾ ಸಂಪುಟ ವಿಸ್ತರಣೆ, ಪ್ರವೀಣ್ ಶೆಟ್ಟಿ ಕೊಲೆ ಆರೋಪಿಗಳಿಂದ ಸ್ಥಳ ಮಹಜರು: ಪ್ರಮುಖ ಸುದ್ದಿಗಳಿವು

author img

By

Published : Aug 9, 2022, 11:03 AM IST

Top10News,etv bharat kannada
Top10News,Etv Bharat news

ಮಹಾ ಸಂಪುಟ ವಿಸ್ತರಣೆ, ಪ್ರವೀಣ್ ಶೆಟ್ಟಿ ಕೊಲೆ ಕೇಸ್ ಸೇರಿ ಈ ಹೊತ್ತಿನ ಪ್ರಮುಖ ಸುದ್ದಿಗಳು...

  • ಮಹಾ ಸಂಪುಟ ವಿಸ್ತರಣೆ

ಮಹಾ ಸಚಿವ ಸಂಪುಟ ವಿಸ್ತರಣೆಗೆ ಗ್ರೀನ್​ ಸಿಗ್ನಲ್​.. ಶಿಂಧೆ ಶಾಸಕರಲ್ಲಿ ಮೂಡಿದ ಅಸಮಾಧಾನದ ಹೊಗೆ, ಸಭೆ ಮೇಲೆ ಸಭೆ!

  • ಅಕ್ರಮ ಚಿನ್ನ ಸಾಗಾಟ

ಅಕ್ರಮ ಚಿನ್ನ ಸಾಗಣೆ: ಇಬ್ಬರು ಆರೋಪಿಗಳಿಂದ 90 ಲಕ್ಷ ಮೌಲ್ಯದ 1.7 ಕೆ.ಜಿ ಚಿನ್ನ ಜಪ್ತಿ

  • ಪೊಲೀಸ್ ಕಾರ್ಯಾಚರಣೆ

ಸಿನಿಮೀಯ ರೀತಿಯಲ್ಲಿ ಮಾದಕವಸ್ತು ಸಾಗಣೆದಾರರ ಸೆರೆ ಹಿಡಿದ ಪೊಲೀಸರು - ವಿಡಿಯೋ

  • ಹುಚ್ಚು ಸಾಹಸ

ಪ್ರಾಣ ತೆಗೆದ ಹುಚ್ಚು ಸಾಹಸ.. ಪ್ರವಾಹದಲ್ಲಿ ನದಿ ದಾಟುವಾಗ ಟ್ರ್ಯಾಕ್ಟರ್​ ಸಮೇತ ಮೂವರು ನೀರುಪಾಲು

  • ಪ್ರವೀಣ್ ಶೆಟ್ಟಿ ಕೊಲೆ

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ: ಆರೋಪಿಗಳ ಜೊತೆ ಸ್ಥಳ ಪರಿಶೀಲನೆ ನಡೆಸಿದ ಪೊಲೀಸರು

  • ಚಾಮರಾಜಪೇಟೆ ಈದ್ಗಾ ಮೈದಾನ

ಚಾಮರಾಜಪೇಟೆ ಮೈದಾನದ ವಿವಾದಕ್ಕೆ ದಿನಕ್ಕೊಂದು ತಿರುವು: ಈದ್ಗಾ ಗೋಡೆ ತೆರವಿಗೆ ಸಂಘಟನೆಗಳ ಆಗ್ರಹ!

  • ಕರ್ನಾಟಕ ಕ್ರೀಡಾ ರತ್ನ ಸಾವು

ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ಪುರಸ್ಕೃತ ಖೋ ಖೋ ಕ್ರೀಡಾಪಟು‌ ವಿನಯ್​ ಇನ್ನಿಲ್ಲ!

  • ಹರ್ ಘರ್ ತಿರಂಗಾ

ಪಾವಗಡದಲ್ಲಿ 1750 ಅಡಿ ಉದ್ದದ ತ್ರಿವರ್ಣ ಧ್ವಜ ಮೆರವಣಿಗೆ

  • ಖದೀಮರಿಗೆ ಥಳಿತ

ಮಹಿಳೆಗೆ ಖಾರದಪುಡಿ ಎರಚಿ ಮಾಂಗಲ್ಯಸರ ಕದಿಯಲು ಯತ್ನ: ಸರಗಳ್ಳರನ್ನು ಹಿಡಿದು ಥಳಿಸಿದ ಗ್ರಾಮಸ್ಥರು!

  • ಅಧಿಕಾರಿಗಳಿಗೆ ತರಾಟೆ

ಅಧಿಕಾರಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಉಸ್ತುವಾರಿ ಸಚಿವ ಬೈರತಿ ಬಸವರಾಜ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.