ETV Bharat / bharat

ಅಂಜನಾದ್ರಿಗೆ ಸಿಎಂ ಬೊಮ್ಮಾಯಿ ಭೇಟಿ ಸೇರಿ ಇಂದು ಎಲ್ಲಿ, ಏನು?

author img

By

Published : Aug 1, 2022, 7:00 AM IST

newstoday
newstoday

ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ...

  • ದಾವಣಗೆರೆಯಲ್ಲಿ ಆಯೋಜಿಸಲಾಗಿರುವ ಸಿದ್ದರಾಮೇಶ್ವರ ರಥ ವಜ್ರಮಹೋತ್ಸವದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗಿ
  • ಕೊಪ್ಪಳ ಜಿಲ್ಲೆಯಲ್ಲಿರುವ ಅಂಜನಾದ್ರಿ ಬೆಟ್ಟಕ್ಕೆ ಸಿಎಂ ಬೊಮ್ಮಾಯಿ ಭೇಟಿ, ಜಿಲ್ಲಾಧಿಕಾರಿಗಳೊಂದಿಗೆ ಸಭೆ
  • ಕೊಪ್ಪಳದಲ್ಲಿ ತಾಯಿ, ಮಕ್ಕಳ ಆಸ್ಪತ್ರೆ ಉದ್ಘಾಟನೆ ಮತ್ತು ಗವಿಸಿದ್ದೇಶ್ವರ ಮಠಕ್ಕೆ ಸಿಎಂ ಭೇಟಿ
  • ಗಾಂಧಿಭವನದಲ್ಲಿ ಇಳಕಲ್​​ನ ಡಾ.ವಿಜಯ ಮಹಾಂತೇಶ್ವರ ಶ್ರೀಗಳ ಜನ್ಮ ದಿನಾಚರಣೆ ಪ್ರಯುಕ್ತ ವ್ಯಸನ ಮುಕ್ತ ದಿನಾಚರಣೆ - ಸಿಎಂ ಭಾಗಿ
  • ಮಂಗಳೂರು: ಹತ್ಯೆಯಾದ ಮಸೂದ್, ಪ್ರವೀಣ್, ಫಾಜಿಲ್ ಮನೆಗೆ ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಭೇಟಿ
  • ಬರ್ಮಿಂಗ್​ಹ್ಯಾಮ್​ನಲ್ಲಿ ಕಾಮನ್​ವೆಲ್ತ್​ ಗೇಮ್ಸ್ - ಇಂದು ಕೂಡ ಭಾರತಕ್ಕೆ ಪದಕ ನಿರೀಕ್ಷೆ
  • ಕಾರ್ಯದರ್ಶಿ ವಂದಿತ ಶರ್ಮರಿಂದ ವಿಕಾಸಸೌಧದಲ್ಲಿ ಚುನಾವಣೆ ಸುಧಾರಣೆಗಳು ಕಾರ್ಯಕ್ರಮ ಉದ್ಘಾಟನೆ
  • ಆಗಸ್ಟ್ 1 ರಿಂದ 7ರವರೆಗೆ ಒಂದು ವಾರ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.