ETV Bharat / bharat

ಗುರು ಪೂರ್ಣಿಮಾ, ಸಿಎಂ ಕರಾವಳಿ ಪ್ರವಾಸ ಸೇರಿ ಇಂದಿನ ವಿದ್ಯಮಾನಗಳಿವು

author img

By

Published : Jul 13, 2022, 7:02 AM IST

Updated : Jul 13, 2022, 7:11 AM IST

IMPORTANT EVENTS TO LOOK FOR TODAY
ಇಂದಿನ ವಿದ್ಯಮಾನ

ಇಂದು ನಡೆಯುವ ಪ್ರಮುಖ ಬೆಳವಣಿಗೆಗಳ ಮಾಹಿತಿ ಇಲ್ಲಿದೆ..

  • ರಾಜ್ಯದಲ್ಲಿ ಇಳಿಮುಖದತ್ತ ಮಳೆ: ಕರಾವಳಿಯ ಮೂರು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್
  • ಸಿಎಂ ಬೊಮ್ಮಾಯಿ ಕರಾವಳಿ ಪ್ರವಾಸ: ಉಡುಪಿ, ಉತ್ತರಕನ್ನಡ ಜಿಲ್ಲೆಗಳಲ್ಲಿ ಮಳೆಹಾನಿ ಪ್ರದೇಶ ವೀಕ್ಷಣೆ
  • ರಾಜೀನಾಮೆ ಪತ್ರಕ್ಕೆ ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ ಸಹಿ, ಸಂಸತ್​​ನಲ್ಲಿ ಅಧಿಕೃತ ಘೋಷಣೆ
  • ಭಾರಿ ಮಳೆ ಹಿನ್ನೆಲೆಯಲ್ಲಿ ತೆಲಂಗಾಣದಲ್ಲಿ ಶಾಲೆ, ಕಾಲೇಜುಗಳಿಗೆ ರಜೆ ಮುಂದುವರಿಕೆ
  • ಗುಜರಾತ್‌ನಲ್ಲಿ ಭಾರಿ ಮಳೆ: 10 ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ನೀಡಿದ ಹವಾಮಾನ ಇಲಾಖೆ
  • ವೇದವ್ಯಾಸರ ಜನ್ಮದಿನದ ಹಿನ್ನೆಲೆಯಲ್ಲಿ ಇಂದು ಗುರು ಪೂರ್ಣಿಮಾ ಆಚರಣೆ, ವಿದ್ಯೆ ಕಲಿಸಿದ ಗುರು ಪರಂಪರೆಗೆ ನಮನ
  • ಒಡಿಶಾ ವಿಧಾನಸಭೆ ಬಜೆಟ್ ಅಧಿವೇಶನದ ಎರಡನೇ ಹಂತದ ಕಲಾಪಗಳು ಆರಂಭ
  • ಬೆಂಗಳೂರಿನಲ್ಲಿ ಕರ್ನಾಟದ ಸಮಗ್ರ ಸಿವಿಲ್ ಏವಿಯೇಷನ್ ನೀತಿ ಬಗ್ಗೆ ಕಾರ್ಯಾಗಾರ
  • ಕೆಪಿಸಿಸಿ ಕಚೇರಿಯಲ್ಲಿ ಸ್ವಾತಂತ್ರ್ಯ ಮಹೋತ್ಸವ ಪಾದಯಾತ್ರೆ ಬಗ್ಗೆ ಚರ್ಚೆಗೆ ಕಾಂಗ್ರೆಸ್ ಮುಖಂಡರ ಸಭೆ
  • ರಾಕ್​ಲೈನ್ ಸ್ಟುಡಿಯೋದಲ್ಲಿ ಗಣೇಶ್ ನಿರೂಪಣೆಯ 'ಇಸ್ಮಾರ್ಟ್ ಜೋಡಿ' ಕಾರ್ಯಕ್ರಮದ ಸುದ್ದಿಗೋಷ್ಟಿ
Last Updated :Jul 13, 2022, 7:11 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.