ETV Bharat / bharat

'ಕಮಲ್'​ ರಾಜ್ಯದಲ್ಲಿ ವಿದ್ಯುತ್​​​ ಕಡಿತದ ಆರೋಪ: ಪತ್ರಿಕೆಯಲ್ಲಿ ಜಾಹೀರಾತು ನೀಡಿ ಟಾಂಗ್​​​

author img

By

Published : Jun 6, 2019, 10:53 AM IST

ಕಮಲ್​ನಾಥ್

ಮಧ್ಯಪ್ರದೇಶದಲ್ಲಿ ವಿದ್ಯುತ್ ಕಡಿತವಾಗ್ತಿಲ್ಲ. ಆದ್ರೆ ಬಿಜೆಪಿ ಇಂತಹ ಜಟಿಲತೆ ಉಂಟುಮಾಡುತ್ತಾ ಅಧಿಕಾರ (ಪವರ್​) ಕಟ್​ ಮಾಡಲು ಮುಂದಾಗಿದೆ. ಅಧಿಕಾರದ ಸಮಸ್ಯೆಯಿಂದ ವಿದ್ಯುತ್​ ಕಡಿತ ತೊಂದರೆ ಎದುರಾಗಿಲ್ಲ ಎಂದು ಸ್ಥಳೀಯ ಪತ್ರಿಕೆಗಳಿಗೆ ನೀಡಿದ ಜಾಹೀರಾತಿನಲ್ಲಿ ಕಮಲ್​ನಾಥ್ ತಿಳಿಸಿದ್ದಾರೆ.

ಭೋಪಾಲ್​: ಮಧ್ಯಪ್ರದೇಶದಲ್ಲಿ ವ್ಯಾಪಕವಾಗಿ ವಿದ್ಯುತ್​ ಕಡಿತವಾಗುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಸಿಎಂ ಕಮಲ್​ನಾಥ್​ ವಿಭಿನ್ನವಾಗಿ ಟಾಂಗ್ ನೀಡಿದ್ದಾರೆ. ಈ ಸಮಸ್ಯೆಗೆ ಬಿಜೆಪಿಯೇ ಕಾರಣ ಎಂಬರ್ಥದಲ್ಲಿ ಸ್ಥಳೀಯ ಪತ್ರಿಕೆಗಳಿಗೆ ಜಾಹೀರಾತು ನೀಡಿದ್ದಾರೆ.

ಮಧ್ಯಪ್ರದೇಶದಲ್ಲಿ ವಿದ್ಯುತ್ ಕಡಿತವಾಗ್ತಿಲ್ಲ. ಆದ್ರೆ ಬಿಜೆಪಿ ಇಂತಹ ಜಟಿಲತೆ ಉಂಟುಮಾಡುತ್ತಾ ಅಧಿಕಾರ (ಪವರ್​) ಕಟ್​ ಮಾಡಲು ಮುಂದಾಗಿದೆ. ಅಧಿಕಾರದ ಸಮಸ್ಯೆಯಿಂದ ವಿದ್ಯುತ್​ ಕಡಿತ ತೊಂದರೆ ಎದುರಾಗಿಲ್ಲ ಎಂದು ಸ್ಥಳೀಯ ಪತ್ರಿಕೆಗಳಿಗೆ ನೀಡಿದ ಜಾಹೀರಾತಿನಲ್ಲಿ ಕಮಲ್​ನಾಥ್ ತಿಳಿಸಿದ್ದಾರೆ.

ಇದಕ್ಕೆಲ್ಲ ಕಾರಣ ಈ ಹಿಂದೆ ವ್ಯವಸ್ಥೆಯಲ್ಲಿ ಬದಲಾವಣೆ ತರುವ ಬದಲು ಅಧಿಕಾರದಲ್ಲಿ ಪ್ರತಿರೋಧ ತರುತ್ತಿರುವುದೇ ಆಗುತ್ತಿತ್ತು ಎಂದು ಶಿವರಾಜ್​ಸಿಂಗ್​ ಚೌಹಾಣ್​ರ ಬಿಜೆಪಿ ಸರ್ಕಾರವನ್ನು ಪರೋಕ್ಷವಾಗಿ ಟೀಕಿಸಿದ್ದಾರೆ. ಇದೀಗ ರಾಜ್ಯದಲ್ಲಿ ಬೇಡಿಕೆಗಿಂತ ಹೆಚ್ಚಾಗಿ ವಿದ್ಯುತ್ ಉತ್ಪಾದನೆಯಾಗ್ತಿದೆ ಎಂದು ಹೇಳಿದ್ದಾರೆ.

Intro:Body:

Kamal Nath


Conclusion:

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.