ಕರ್ನಾಟಕ

karnataka

ಕೋರ್ಟ್​​ಗೆ ಹಾಜರು ಪಡಿಸುವಾಗ ಮೀಸೆ ತಿರುವಿದ ಕೇಂದ್ರ ಸಚಿವರ ಪುತ್ರ-ವಿಡಿಯೋ

By

Published : May 10, 2022, 9:46 PM IST

ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ರೈತರ ಮೇಲೆ ಕಾರು ಹತ್ತಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶೀಷ್ ಮಿಶ್ರಾ​​ ಇಂದು ಲಖನೌ ವಿಶೇಷ ಕೋರ್ಟ್​ಗೆ ಹಾಜರಾದರು. ನ್ಯಾಯಾಲಯಕ್ಕೆ ತೆರಳುವ ಮುಂಚೆ ಅವರು ಮೀಸೆ ತಿರುವಿಕೊಳ್ಳುತ್ತ ಸಾಗಿದ್ದಾರೆ. ಉತ್ತರ ಪ್ರದೇಶದ ಲಖಿಂಪುರ್​ ಖೇರಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಅವರ ಮೇಲೆ ಕಾರು ಹರಿಸಿರುವ ಘಟನೆ ನಡೆದಿತ್ತು. ಬಳಿಕ ಉಂಟಾದ ಹಿಂಸಾಚಾರದಲ್ಲಿ ನಾಲ್ವರು ಅನ್ನದಾತರು ಹಾಗೂ ಓರ್ವ ಪತ್ರಕರ್ತ ಸಾವನ್ನಪ್ಪಿದ್ದರು.

ABOUT THE AUTHOR

...view details