ಕರ್ನಾಟಕ

karnataka

'ಅಘಾಡಿ' ಸರ್ಕಾರಕ್ಕೆ ಬಂಡಾಯದ ಬಿಸಿ, ಸಿಎಂ ಬೊಮ್ಮಾಯಿ ಸಭೆ: ಇಂದಿನ ವಿದ್ಯಮಾನಗಳಿವು

By

Published : Jun 22, 2022, 7:01 AM IST

Updated : Jun 22, 2022, 7:24 AM IST

IMPORTANT EVENTS TO LOOK FOR TODAY

ಇಂದು ನಡೆಯುವ ಪ್ರಮುಖ ಬೆಳವಣಿಗೆಗಳ ಮಾಹಿತಿ ಹೀಗಿದೆ..

  • ಪಠ್ಯಪುಸ್ತಕ ಪರಿಷ್ಕರಣೆ ಸಂಬಂಧ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌, ಇಲಾಖೆ ಅಧಿಕಾರಿಗಳ ಜೊತೆ ಸಿಎಂ ಸಭೆ
  • ದೆಹಲಿಯಲ್ಲಿ 'ಅಗ್ನಿಪಥ್' ವಿರುದ್ಧ ಕಾಂಗ್ರೆಸ್​ ಪ್ರತಿಭಟನೆ: ಸಿದ್ದರಾಮಯ್ಯ ಸೇರಿ ರಾಜ್ಯದ ನಾಯಕರೂ ಭಾಗಿ
  • ಮಹಾರಾಷ್ಟ್ರ ಸರ್ಕಾರಕ್ಕೆ ಬಂಡಾಯದ ಬಿಸಿ: ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸಚಿವ ಸಂಪುಟ ಸಭೆ
  • ಪಂಚಮಸಾಲಿ ಮೀಸಲಾತಿ ಹೋರಾಟದ ಬಗ್ಗೆ ಸ್ವಾಮೀಜಿಗಳು ಮತ್ತು ಮುಖಂಡರ ಜೊತೆ ಸಿಎಂ ಸಭೆ
  • ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಸ್ವಯಂ ಸೇವಾ ಸಂಸ್ಥೆಗಳ ಸಮಾವೇಶ, ಸಿಎಂ ಬೊಮ್ಮಾಯಿ ಭಾಗಿ
  • ಆಸ್ಟ್ರೇಲಿಯಾ ರಕ್ಷಣಾ ಸಚಿವ ರಿಚರ್ಡ್ ಮಾರ್ಲ್ಸ್ ಜೊತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ದ್ವಿಪಕ್ಷೀಯ ಮಾತುಕತೆ
  • ಭಾರತೀಯ ಜನತಾ ಯುವ ಮೋರ್ಚಾದಿಂದ ಅಗ್ನಿಪತ್ ಪೆ ಚರ್ಚಾ ವಿಶೇಷ ವರ್ಚುವಲ್ ಕಾರ್ಯಕ್ರಮ
  • ಕಿಚ್ಚ ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ಸಿನೆಮಾ ಸುದ್ದಿಗೋಷ್ಠಿ, ಶಿವರಾಜ್ ಕುಮಾರ್, ರವಿಚಂದ್ರನ್ ಭಾಗಿ
  • ಹ್ಯಾಟ್ರಿಕ್​ ಹೀರೋ ಶಿವರಾಜ್ ಕುಮಾರ್ ಅಭಿನಯದ 125ನೇ ಸಿನೆಮಾ 'ವೇದ' ಫಸ್ಟ್ ಲುಕ್ ಅನಾವರಣ
  • ಬೆಂಗಳೂರಲ್ಲಿ ರಣಜಿ ಟ್ರೋಫಿ-2022 ಫೈನಲ್​ ಪಂದ್ಯ: ಮುಂಬೈ - ಮಧ್ಯಪ್ರದೇಶ ಮುಖಾಮುಖಿ
Last Updated :Jun 22, 2022, 7:24 AM IST

ABOUT THE AUTHOR

...view details