ಗಣೇಶ ನಿಮಜ್ಜನ ಅದ್ಧೂರಿ ಮೆರವಣಿಗೆ.. ಆಂಬ್ಯುಲೆನ್ಸ್​ ಬರುತ್ತಿದ್ದಂತೆ ಭಕ್ತರು ಮಾಡಿದ್ದೇನು?

By

Published : Sep 29, 2022, 7:22 AM IST

thumbnail

ಹಾವೇರಿ: ಗಣೇಶ ನಿಮಜ್ಜನ ಮೆರವಣಿಗೆ ವೇಳೆ ಆಗಮಿಸಿದ ಆಂಬ್ಯುಲೆನ್ಸ್​ಗೆ ಸಂಘಟಕರು ದಾರಿ ಮಾಡಿಕೊಟ್ಟು ಭಕ್ತರು ನಿಯಮ ಪಾಲಿಸಿದ ಘಟನೆ ರಾಣೆಬೆನ್ನೂರಿನಲ್ಲಿ ನಡೆದಿದೆ. ರಾಣೆಬೆನ್ನೂರು ಕಾ ರಾಜಾ ಗಣಪತಿ ನಿಮಜ್ಜನ ಮೆರವಣಿಗೆ ವೇಳೆ ಗರ್ಭಿಣಿ ಹಾಗೂ ರೋಗಿಯೊಬ್ಬರನ್ನು ಕರೆದುಕೊಂಡು ಹೋಗುತ್ತಿದ್ದ ಆಂಬ್ಯುಲೆನ್ಸ್ ಆಗಮಿಸಿತು. ಈ ವೇಳೆ ಡಿಜೆ ಸೌಂಡ್​ಗೆ ಡ್ಯಾನ್ಸ್ ಮಾಡುತ್ತಿದ್ದ ಜನಸಂದಣಿಯನ್ನ ಸಂಘಟಕರು ಪಕ್ಕಕ್ಕೆ ಸರಿಸಿ, ಆಂಬ್ಯುಲೆನ್ಸ್​ಗೆ ದಾರಿ ಮಾಡಿಕೊಟ್ಟರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.