ಸಾರಿಗೆ ಮುಷ್ಕರದ ಬಗ್ಗೆ ಗೊತ್ತಿರಲಿಲ್ಲ, ಆಟೋದವರು ಜಾಸ್ತಿ ಹಣ ಕೇಳ್ತಿದ್ದಾರೆ: ಮೆಜೆಸ್ಟಿಕ್​ನಲ್ಲಿ ಪ್ರಯಾಣಿಕರ ಆಳಲು

By

Published : Apr 7, 2021, 3:30 PM IST

thumbnail

ಬೆಂಗಳೂರು: ಗುವಾಟಿಯಿಂದ ಬೆಂಗಳೂರಿಗೆ ರೈಲು ಮೂಲಕ ಬೆಳಗ್ಗೆ 11 ಗಂಟೆಗೆ ಬಂದಿದ್ದೇವೆ.‌ ಬಸ್​ ಬಂದ್ ಬಗ್ಗೆ ನಮಗೆ ಗೊತ್ತಿರಲಿಲ್ಲ ಎಂದು‌ ಪ್ರಯಾಣಿಕ ಅಮೀರ್ ಹಂಝಾ ಅಲೀ ಎಂಬುವರು ಅಳಲು ತೋಡಿಕೊಂಡರು. ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ದಂಡು ರೈಲ್ವೆ ನಿಲ್ದಾಣದಿಂದ ಮೆಜೆಸ್ಟಿಕ್​ಗೆ ಆಟೋದವರು 300 ರೂ. ಪಡೆದರು. ಮೆಜೆಸ್ಟಿಕ್​ನಿಂದ ಸಕಲೇಶಪುರಕ್ಕೆ ಒಬ್ಬರಿಗೆ 1,300 ರೂ. ಕೇಳ್ತಿದ್ದಾರೆ. ಸಾಮಾನ್ಯ ಬಸ್​ ದರ 250 ರೂ. ಇದೆ‌. ಹಾಗಾಗಿ ಬೇಡ ಎಂದು ಕೆಎಸ್​ಆರ್​ಟಿಸಿ ಬಸ್ ನಿಲ್ದಾಣಕ್ಕೆ ಬಂದಿದ್ದೇವೆ. ಈಗ ಖಾಸಗಿ ಬಸ್​ನಲ್ಲಿ 350 ರೂ. ನೀಡಿ ಹೋಗಬೇಕಿದೆ ಎಂದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.