ಮತ್ತೆ ನೆರೆಯ ಸೆಳೆತಕ್ಕೆ ಸಿಕ್ಕ ಕುಂದಾನಗರಿ, ಕರುಣೆ ತೋರೆಯಾ ವರುಣ?

By

Published : Oct 22, 2019, 12:48 PM IST

thumbnail

ಎರಡು ತಿಂಗಳ ಹಿಂದಷ್ಟೇ ಕಂಡು ಕೇಳರಿಯದ ಪ್ರವಾಹಕ್ಕೆ ಗಡಿ ಜಿಲ್ಲೆ ಬೆಳಗಾವಿ ತತ್ತರಿಸಿತ್ತು. ಮನೆ ಕಳೆದುಕೊಂಡು, ಬೆಳೆದ ಬೆಳೆಯೂ ಕೈಗೆ ಸಿಗದೇ ಜನರ ಬದುಕು ಬೀದಿಗೆ ಬಂದಿತ್ತು. ಪ್ರವಾಹದ ಭೀಕರತೆಯಿಂದ ಸುಧಾರಿಸುವ ಹೊತ್ತಲ್ಲೇ, ಎರಡನೇ ಬಾರಿ ನೆರೆ ಭೀತಿ ಎದುರಿಸಿ, ಸ್ವಲ್ಪ ನಿಟ್ಟುಸಿರು ಬಿಟ್ಟಿದ್ದರು. ಆದರೀಗ ಮತ್ತೊಮ್ಮೆ ಪ್ರವಾಹ ಆರ್ಭಟಿಸಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.